ಓಡಿಲ್ನಾಳ ಕೆರೆಕೋಡಿ ಲೋಕಯ್ಯ ಮೂಲ್ಯ ಅಸಹಜ ಸಾವು

Suddi Udaya

ಬೆಳ್ತಂಗಡಿ:ಓಡಿಲ್ನಾಳ ಗ್ರಾಮದ ಕೆರೆಕೋಡಿ ಲೋಕಯ್ಯ ಮೂಲ್ಯ(60ವ) ಎಂಬವರು ಅಸಹಜ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಕಳೆದ ಎರಡು ತಿಂಗಳಿಂದ ಒಬ್ಬಂಟಿ ಯಾಗಿ ವಾಸವಿದ್ದ ಅವರು ಸರಿಯಾದ ಆಹಾರ ಇಲ್ಲದೆ ಅಥವಾ ಯಾವುದೋ ಕಾಯಿಲೆಯಿಂದ ಐದಾರು ದಿನದ ಹಿಂದೆ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕುವೆಟ್ಟು ಗ್ರಾಪಂ ಸದಸ್ಯ ಸದಾನಂದ ಮೂಲ್ಯ ದೂರು ನೀಡಿದ್ದಾರೆ.

Leave a Comment

error: Content is protected !!