ಚಂದ್ರಯಾನ 3 ರ ಯಶಸ್ಸು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಹಾಗೂ ಉಜಿರೆ ನಾಗರಿಕರಿಂದ ವಿಜಯೋತ್ಸವ

Suddi Udaya

ಉಜಿರೆ: ಚಂದ್ರಯಾನ 3 ರ ಯಶಸ್ವಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಹಾಗೂ ಉಜಿರೆ ನಾಗರಿಕರಿಂದ ವಿಜಯೋತ್ಸವ ಆ.23 ರಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಉಜಿರೆ ಪಂಚಾಯತ್ ಅಧ್ಯಕ್ಷೆ ಉಷಾ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ವರ್ತಕರ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಇಂಡಿಯನ್ ಡ್ರೆಸ್ ಸೆಂಟರ್, ಜತೆ ಕಾರ್ಯದರ್ಶಿಗಳಾದ ಬಿ.ಎಸ್. ಪ್ರಸಾದ್ ರಮ್ಯಾ ಗೋಲ್ಡ್, ವಿಶ್ವನಾಥ್ ಭಂಡಾರಿ ದುರ್ಗ ಮೊಬೈಲ್, ಭರತ್ ಕುಮಾರ್ ಮಹಾಲಕ್ಷ್ಮಿ, ದಾಮೋದರ್ ಕಾಮತ್, ನಮನ ಬೇಕರಿಯ ಜಯಂತ್, ಹುಕುಂ ರಾಮ್ ಪಟೇಲ್, ಹರೀಶ್ ಹಾಗೂ ಇನ್ನಿತರ ವರ್ತಕರು ನಾಗರಿಕರು ಉಪಸ್ಥಿತರಿದ್ದರು.

Leave a Comment

error: Content is protected !!