ನಾಗೇಶ್ ಕುಮಾರ್ ಗೌಡ ರವರ ಅಭಿಮಾನಿ ಬಳಗದಿಂದ ಮಂಗಳೂರಿನ ಸಮಾಜ ಸೇವಕ ಪ್ರಮೋದ್ ಸಾಲಿಯಾನ್ ಬಲ್ಲಾಳ್ ಬಾಗ್ ಭೇಟಿ

Suddi Udaya

ಬೆಳ್ತಂಗಡಿ: ಮಂಗಳೂರಿನ ಖ್ಯಾತ ಸಮಾಜ ಸೇವಕ ಪ್ರಮೋದ್ ಸಾಲಿಯಾನ್ ಬಲ್ಲಾಳ್ ಬಾಗ್ ಇವರನ್ನು ಸೆ.18 ರಂದು ಕೆ. ನಾಗೇಶ್ ಕುಮಾರ್ ಗೌಡ ಇವರ ಅಭಿಮಾನಿ ಬಳಗದ ಸದಸ್ಯರು ಭೇಟಿ ಮಾಡಿ ಅಭಿಮಾನಿ ಬಳಗದ ಕಾರ್ಯ ಚಟುವಟಿಕೆ ಹಾಗೂ ಸಮಾಜ ಸೇವೆಯನ್ನು ಕೊಂಡಾಡಿದರು ಹಾಗೂ ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ದಯನಿಷ್ ಗೌಡ, ಕಲಂದರ್ ಶಾ ಕೊಕ್ಕಡ, ಉಮೇಶ್ ಬಂಗೇರ, ಕಾಶಿ ಗಣೇಶ್ ಗೌಡ, ಆಶೀಫ್ ಐಡಿಯಲ್, ಅಶ್ವಿನ್ ಕಿರಣ್ ಉಪಸ್ಥಿತಿರಿದ್ದರು.

Leave a Comment

error: Content is protected !!