ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ಕಾರ್ಮಿಕರ ಮಹಾಸಭೆ

Suddi Udaya

ಬೆಳ್ತಂಗಡಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ವತಿಯಿಂದ ಕಾರ್ಮಿಕರ ಪ್ರಥಮ ಮಹಾಸಭೆಯು ಅ.16 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಜಿಲ್ಲಾ ಬಿಎಮ್ಎಸ್ ಅಧ್ಯಕ್ಷ, ಉದಯ ಕುಮಾರ್ ತಾಲೂಕು ಬಿಎಮ್ಎಸ್ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ ಜಯರಾಮ್ ಸಾಲಿಯಾನ್, ಸಾಂತಪ್ಪ ತಾಲ್ಲೂಕು ಬಿಎಮ್ ಎಸ್ ಸಂಯೋಜಕ, ನಾಗರಾಜ್ ಬೆಳಾಲ್ ಪ್ರಧಾನ ಕಾರ್ಯದರ್ಶಿ, ಶಶಿಕುಮಾರ್ ಸುಳ್ಯ ಅಧ್ಯಕ್ಷ,ನಾಗರಾಜ್ ಪುತ್ತೂರು ಅಧ್ಯಕ್ಷ, ಹರೀಶ್ ಜೆ. ಕೆ ಹಾಗೂ ಸಂಘದ ಕಾರ್ಮಿಕರು ಉಪಸ್ಥಿತರಿದ್ದರು.

Leave a Comment

error: Content is protected !!