ಮಡಂತ್ಯಾರು: ಆನೆಗುಂದಿ ಗುರುಸೇವಾ ಪರಿಷತ್ ಇದರ ಆಶ್ರಯದಲ್ಲಿ ಚಿಂತನ – ಮಂಥನ ಸಮಾವೇಶದ ಉದ್ಘಾಟನೆ

Suddi Udaya

ಮಡಂತ್ಯಾರು : ಆನೆಗುಂದಿ ಗುರುಸೇವಾ ಪರಿಷತ್ ಇದರ ಆಶ್ರಯದಲ್ಲಿ ಚಿಂತನ – ಮಂಥನ ಸಮಾವೇಶದ ಉದ್ಘಾಟನೆಯು ಡಿ.24 ರಂದು ಮಡಂತ್ಯಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ದಾಮೋದರ ಆಚಾರ್ಯ ನವಜ್ಯೋತಿ ಉದ್ಘಾಟಿಸಿ ಶುಭಹಾರೈಸಿದರುವೇದಿಕೆಯಲ್ಲಿ ಬಿ.ಯೋಗೀಶ ಆಚಾರ್ಯ, ದಿವಾಕರ ಆಚಾರ್ಯ ಗೇರುಕಟ್ಟೆ, ಡಿ. ಭಾಸ್ಕರ ಆಚಾರ್ಯ, ಸದಾಶಿವ ಆಚಾರ್ಯ ಕುರುವರಗಗೋಳಿ, ಪ್ರಕಾಶ್ ಪುರೋಹಿತರು, ರಾಘವೇಂದ್ರ ಆಚಾರ್ಯ ಬಾರ್ಯ ಉಪಸ್ಥಿತರಿದ್ದರು.

ನಂತರ ‘ವಿಶ್ವಬ್ರಾಹ್ಮಣ್ಯ ಉಳಿಸಿ ಬಳಸಿ ಬೆಳೆಸುವಲ್ಲಿ ಸವಾಲುಗಳು’ ಪ್ರಥಮ ಗೋಷ್ಠಿಯನ್ನು ವಕ್ತಾರಾದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ನಡೆಸಿದರು.ಪುರೋಹಿತರು, ಕೂಡುವಳಿಕೆ ಮುಕ್ತೇಸರರು, ಜನಪ್ರತಿನಿಧಿಗಳು, ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

Leave a Comment

error: Content is protected !!