ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್ ಶಿಪ್

Suddi Udaya

ಬೆಳ್ತಂಗಡಿ: ಬಿಸಿರೋಡ್ ನಲ್ಲಿ ನಡೆದ 2ನೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ.

ವಿಜೇತರಾದ ವಿದ್ಯಾರ್ಥಿಗಳು ದಿಶಾನ್ ಡಿ.ಎನ್, ಹರ್ಷಿತಾ, ಗ್ರಹಿತಾ ಶೆಟ್ಟಿ, ದನ್ ವಿನ್, ದಿಶಾನ್ ಕೆ., ದಿಶಾಂತ್, ಭುವನ್, ಮೊಹಮ್ಮದ್ ಇಫಾಜ್, ಹನ್ ನೆನಿ, ದಕ್ಷ , ಚಾರಿತ್ರಿಯ ಜಾನ್ ವಿತಾ, ನಿಖಿತ್.

Leave a Comment

error: Content is protected !!