24.8 C
ಪುತ್ತೂರು, ಬೆಳ್ತಂಗಡಿ
April 1, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಗೇರುಕಟ್ಟೆ ಫ್ರೆಂಡ್ಸ್ ಮತ್ತು ಗಲ್ಫ್ ಗೈಸ್ ವತಿಯಿಂದ ಜಿ.ಪಿ.ಎಲ್ – 2024 ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ

ಗೇರುಕಟ್ಟೆ : ಗೇರುಕಟ್ಟೆ ಫ್ರೆಂಡ್ಸ್ ಮತ್ತು ಗಲ್ಸ್ ಗಯ್ಸ್ ವತಿಯಿಂದ ಗೇರುಕಟ್ಟೆ ಹೈಸ್ಕೂಲ್ ಮೈದಾನದಲ್ಲಿ 8 ನೇ ಆವೃತ್ತಿಯ ಹೊನಲು ಬೆಳಕಿನ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಜಿ.ಪಿ.ಎಲ್ – 2024 ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ಕೇಶವ ಪೂಜಾರಿ ನಾಳ ಹಾಗೂ ಅಧ್ಯಕ್ಷತೆಯನ್ನು ದಿವಾಕರ ಮೆದಿನ ವಹಿಸಿದ್ದರು. ಸನ್ಮಾನ ಕಾರ್ಯಕ್ರಮದಲ್ಲಿ ಡಾ. ಸುಮನ ನಂದಕುಮಾರ್, ಡಾ. ಅನುದೀಕ್ಷ ಎಸ್.ಆರ್, ಮುನವ್ವರ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಅಬ್ದುಲ್ ಕರೀಂ ಗೇರುಕಟ್ಟೆ ರವರನ್ನು ಉತ್ತಮ ಸಂಘಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರಕ್ಷಿತ್ ಶಿವರಾಮ್, ವಸಂತ ಮಜಲು,, ಶ್ರೀಮತಿ ಈಶ್ವರಿ.ಕೆ, ಆರ್.ಎನ್. ಸತೀಶ್ ಕುಮಾರ್, ಜನಾರ್ಧನ ಗೌಡ ಕೆ,ಶ್ರೀಮತಿ ಸುಭಾಷಿಣಿ ಕೆ, ಪ್ರವೀಣ್ ಫೆರ್ನಾಂಡಿಸ್, ಅಭಿನ್ ಪ್ರಾನ್ಸಿಸ್,ಅಜಿತ್ ಕುಮಾರ್ ಕೆ,ಜಯವಿಕ್ರಮ್ ಕಲ್ಲಾಪು, ಆರ್.ಎನ್.ಸುರೇಶ್ ಕುಮಾರ್, ಪ್ರಕಾಶ್ ಪೂಜಾರಿ ಮೇರ್ಲ,ಯಶೋದರ ಶೆಟ್ಟಿ ಕೊರಂಜ, ಲತೀಫ್ ಪರಿಮ, ವಿಜಯ ಗೌಡ,ಶ್ರೀಮತಿ ಮೋಹಿನಿ, ಶ್ರೀಮತಿ ಕುಸುಮ ಎನ್ ಬಂಗೇರ,ಹರೀಶ್ ಕುಮಾರ್, ಶ್ರೀಮತಿ ಮರಿಟಾ ಪಿಂಟೋ,ಲತೀಫ್ ಕೊಯ್ಯೂರು,ಲೋಕೇಶ್ ಗೌಡ ಕೊಯ್ಯೂರು, ಯತೀಶ್ ಗೌಡ ಕೊಯ್ಯೂರು, ಕೇಶವ ಪೂಜಾರಿ, ಜನಾರ್ಧನ ಪೂಜಾರಿ ವಂಜಾರೆ, ಬದ್ರುದ್ದೀನ್ ಜಿ.ವೈ,ದಿನೇಶ್ ಕುಮಾರ್,ಮಹಮ್ಮದ್ ಹನೀಫ್’,ಎ.ಕೆ.ಅಹಮದ್, ತುಕರಾಮ ಪೂಜಾರಿ,ಶರತ್ ಕುಮಾರ್,ನಾಣ್ಯಪ್ಪ ಗೌಡ, ಪ್ರಭಾಕರ ಓಡಿಲ್ನಾಳ, ಲೋಕೇಶ್ ನಾಳ,ರತ್ನಾಕರ ಪೂಜಾರಿ ಬಳ್ಳಿದಡ್ಡ,ಇರ್ಷಾದ್ ಪಡಂಗಡಿ,ಇಲ್ಯಾಸ್ ಮದ್ದಡ್ಡ, ಬದ್ರು,ನವಾಝ್ ಉರ್ವಾಲು ಪದವು,ಸುಂದರ ನಾಯ್ಕ್, ಥಾಮಸ್ ಖಂಡಿಗ, ರಾಜೀವ ಗೌಡ ಕೆ,ಯೋಗಿಶ್ ಸುವರ್ಣ, ಚಂದ್ರಪ್ರಕಾಶ್ ಕೊರಂಜ, ಜಿ.ಎಚ್.ಸಿದ್ದೀಕ್,ಉಸ್ಮಾನ್ , ಸಾದಿಕ್ ಕೊಯ್ಯೂರು, ಮಹಮ್ಮದ್ ಸೋಫಾ,ಸತೀಶ್ ಭಂಡಾರಿ ನಾಳ,ಸತೀಶ್ ಶೆಟ್ಟಿ ,ಕೆ.ಪಿ.ರಫೀಕ್,ಸುಧೀರ್ ನಾಳ,ಕವನ್ ಕುಮಾರ್, ಶ್ರೀಮತಿ.ಗುಲಾಬಿ ಎಸ್.ಆರ್.ನಾಯ್ಕ್,ಹಾಗೂ ಡಾ.ಅನುದೀಪ್,ಎಸ್.ಆರ್. ನಾಯ್ಕ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದಿನೇಶ್ ಗೌಡ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಸೈನಾರ್ ಶಾಫಿ, ರಾಘವ ಎಚ್. ರವೂಫ್ ಹಾಜಿ.ಬಿ.ಕೆ. ಪ್ರದೀಪ್ ಕುಮಾರ್, ಶ್ರೀನಿವಾಸ ಚೆರ್ಕೆತ್ತೋಡಿ, ಜಯಚಂದ್ರ ಆಚಾರ್ಯ, ಮಜೀದ್, ಹಾರಿಶ್, ವಸಂತ ಮುರತ್ತಮೇಲ್’, ಅಜೀಜ್ ಗೇರುಕಟ್ಟೆ ಹಾಜರಿದ್ದರು.

ಅಬ್ದುಲ್ ಕರೀಮ್ ಸ್ವಾಗತಿಸಿ, ಧನ್ಯವಾದವಿತ್ತರು. ಶರೀಪ್ ಕಕ್ಕಿಂಜೆ ಕಾರ್ಯಕ್ರಮ ನಿರ್ವಹಿಸಿದರು. ಪಂದ್ಯಾಕೂಟದ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Related posts

ನಾರಾವಿ ಮಾಂಡೋವಿ ಮೋಟಾರ್ ಶಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆಗೆ ವಿಶೇಷ ಕೊಡುಗೆ

Suddi Udaya

ಮುಂಡಾಜೆ: ಕೃಷಿಕ ಸದಾಶಿವ ನೇಕಾರ ನಿಧನ

Suddi Udaya

ಎ 8-17: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ: ಕ್ಷೇತ್ರಕ್ಕೆ ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಭೇಟಿ

Suddi Udaya

ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ‘ಟೆಕ್ ಯುವ – 25’

Suddi Udaya

ಕನ್ಯಾಡಿ: ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ಯಕ್ಷಿತಾರಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸನ್ಮಾನ

Suddi Udaya

ಸವಣಾಲು: ಪಲ್ಗುಣಿ ಮಹಿಳಾ ಮಂಡಲದ ವತಿಯಿಂದ ಮಕ್ಕಳ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya
error: Content is protected !!