ಬೆಳ್ತಂಗಡಿ ದಿ ಆರ್ಟ್ ಆಫ್ ಲಿವಿಂಗ್ ಆನಂದೋತ್ಸವ ಶಿಬಿರದ ಸಮಾರೋಪ

Suddi Udaya

ಬೆಳ್ತಂಗಡಿ: ದಿ ಆರ್ಟ್ ಆಫ್ ಲಿವಿಂಗ್ ಆನಂದೋತ್ಸವ ಶಿಬಿರದ ಸಮಾರೋಪ ಕಾರ್ಯಕ್ರಮವು ಮಾ.17ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಕಲಾ ಭವನದಲ್ಲಿ ನಡೆಯಿತು.

ಶಿಬಿರವನ್ನು ಯೋಗ ಶಿಬಿರದ ಉಪನ್ಯಾಸಕಿ ದೀಪಿಕಾ ಮಂಗಳೂರು ವಹಿಸಿದ್ದರು.

ಬೆಳಿಗ್ಗೆ ಮಾ.12ರಿಂದ 17ರವರಗೆ ಬೆಳಿಗ್ಗೆ 5.30 ರಿಂದ 8ಗಂಟೆಯ ವರೆಗೆ ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯಾ, ಜ್ಞಾನ ನಡೆಯಿತು.

ಕಾರ್ಯಕ್ರಮದಲ್ಲಿ ಸುದೇಶ್ , ಯೋಗ ಶಿಬಿರದ ಉಪನ್ಯಾಸಕಿ ದೀಪಿಕಾ ಮಂಗಳೂರು ಇವರನ್ನು ಸನ್ಮಾನಿಸಲಾಯಿತು.

Leave a Comment

error: Content is protected !!