ಬೆಳ್ತಂಗಡಿ: ಸಂತೆಕಟ್ಟೆ ಬಳಿ ಕಾಂಗ್ರೇಸ್ ಪಕ್ಷದ ಚುನಾವಣಾ ಕಛೇರಿಯ ಉದ್ಘಾಟನೆ

Suddi Udaya

ಬೆಳ್ತಂಗಡಿ:ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಕಛೇರಿಯ ಉದ್ಘಾಟನೆಯು ಮಾ.27 ರಂದು ನಡೆಯಿತು.

ಮಾಜಿ ಸಚಿವ, ಜಿಲ್ಲಾ ಚುನಾವಣಾ ಉಸ್ತುವಾರಿ ರಮಾನಾಥ ರೈ ಚುನಾವಣಾ ಕಚೇರಿ ಉದ್ಘಾಟಿಸಿ ಶುಭಕೋರಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಎಲ್ಲರ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ವಿಧಾನ‌ಪರಿಷತ್ ಶಾಸಕ ಕೆ‌.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸತೀಶ್ ಬಂಗೇರ ಕಾಶಿಪಟ್ಣ, ನಾಗೇಶ್ ಗೌಡ, ತಾಲೂಕು ಚುನಾವಣಾ ಉಸ್ತುವಾರಿ ಧರಣೇಂದ್ರ ಕುಮಾರ್, ಪ್ರಮುಖರಾದ ಪೀತಾಂಬರ ಹೆರಾಜೆ, ಸುಭಾಶ್ಚಂದ್ರ ರೈ, ಪ್ರವೀಣ್ ಫೆರ್ನಾಂಡೀಸ್, ಲೋಕೇಶ್ವರಿ ವಿನಯಚಂದ್ರ, ಆಶ್ರಫ್ ನೆರಿಯ, ವಿನ್ಸೆಂಟ್ ಮಡಂತ್ಯಾರು, ಬೊಮ್ಮಣ್ಣ ಗೌಡ, ಇಸ್ಮಾಯಿಲ್ ಕೆ ಪೆರಿಂಜೆ, ಜಯವಿಕ್ರಮ್ ಕಲ್ಲಾಪು, ಸತೀಶ್ ಹೆಗ್ಡೆ ವೇಣೂರು, ದಯಾನಂದ ಬೆಳಾಲು, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಬೆಳ್ತಂಗಡಿ, ರಾಜಶ್ರೀ ರಮನ್, ಅಬ್ಬೊನು ಮದ್ದಡ್ಕ, ಯೋಗೀಶ್ ಕುಮಾರ್ ನಡಕ್ಕರ, ಉಷಾ ಶರತ್, ವಂದನಾ ಭಂಡಾರಿ, ಬೇಬಿ ಸುವರ್ಣ,ನಮಿತಾ, ಶೇಖರ್ ಕುಕ್ಕೇಡಿ, ಪುನೀತ್ ಮಡಂತ್ಯಾರ್, ಪದ್ಮನಾಭ ಸಾಲಿಯಾನ್ ಮಾಲಾಡಿ, ಮಧುರ ರಾಘವ, ಮನೋಹರ್ ಇಳಂತಿಲ, ರಮೇಶ್ ಪಡ್ಡಾಯಿಮಜಲು, ಯೂತ್ ಕಾಂಗ್ರೇಸ್ ಅಧ್ಯಕ್ಷ ಹಾಗೂ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

error: Content is protected !!