ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿದ ದ.ಕ.ಜಿಲ್ಲೆಯ ಕಾಂಗ್ರೆಸ್ ಮುಸ್ಲಿಮ್ ಮುಖಂಡರ ನಿಯೋಗ

Suddi Udaya

ಬೆಳ್ತಂಗಡಿ: ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ರವರನ್ನು ಬೆಂಗಳೂರಿನ ಮುಖ್ಯಮಂತ್ರಿ ಸಿವಾಸದಲ್ಲಿ ದ.ಕ.ಜಿಲ್ಲೆಯ ಕಾಂಗ್ರೆಸ್ ಮುಸ್ಲಿಮ್ ಮುಖಂಡರ ನಿಯೋಗ ಬೇಟಿಯಾಗಿ ಮಾತುಕತೆ ನಡೆಸಿದರು.

ನಿಯೋಗದಲ್ಲಿ ಹಾಜಿ ಯು.ಕೆ.ಮೋನು ಕಣಚೂರು, ಶಾಹುಲ್ ಹಮೀದ್ ಕೆ.ಕೆ., ಇಬ್ರಾಹಿಂ ಕೋಡಿಜಾಲ್, ಮಹಮ್ಮದ್ ಬಪ್ಪಳಿಗೆ, ಅಯ್ಯೂಬ್ ಉಳ್ಳಾಲ, ಉಸ್ಮಾನ್ ಕಲ್ಲಾಪು, ಅಬ್ದುಲ್ ಕರೀಮ್ ಗೇರುಕಟ್ಟೆ, ಮುಸ್ತಫಾ ಉಳ್ಳಾಲ,ಇಲ್ಯಾಸ್ ಕಕ್ಕಿಂಜೆ, ಮುಂತಾದವರಿದ್ದರು.

Leave a Comment

error: Content is protected !!