ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಬಾರ್ಯ, ಪುತ್ತಿಲಇದರ ಆಶ್ರಯದಲ್ಲಿಶ್ರೀ ಪಾಂಡುರಂಗ ಭಜನಾ ಮಂಡಳಿ, ಬಾರ್ಯ ಪ್ರಗತಿಬಂಧು ಒಕ್ಕೂಟ, ಬಾರ್ಯ – ಪುತ್ತಿಲಶ್ರೀ ವಿಘ್ನೇಶ್ವರ ಭಜನಾ ಮಂಡಳಿ, ಹೇರಾಜೆ 29ನೇ ವರ್ಷದ ಶ್ರೀ ಗಣೇಶೋತ್ಸವ

Suddi Udaya

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಬಾರ್ಯ, ಪುತ್ತಿಲಇದರ ಆಶ್ರಯದಲ್ಲಿ
ಶ್ರೀ ಪಾಂಡುರಂಗ ಭಜನಾ ಮಂಡಳಿ, ಬಾರ್ಯ ಪ್ರಗತಿಬಂಧು ಒಕ್ಕೂಟ, ಬಾರ್ಯ – ಪುತ್ತಿಲ
ಶ್ರೀ ವಿಘ್ನೇಶ್ವರ ಭಜನಾ ಮಂಡಳಿ, ಹೇರಾಜೆ
ಇವುಗಳ ಸಹಕಾರದೊಂದಿಗೆ
29ನೇ ವರ್ಷದ ಶ್ರೀ ಗಣೇಶೋತ್ಸವ
ಸೆ 07ರಂದು ಮೂರುಗೋಳಿ ಪಾಂಡುರಂಗ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಶ್ರೀ ಭಾಸ್ಕರ್ ಬಾರ್ಯ, ಗುರಿಕಾರರು
ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಜಯರಾಜ್ ಹೆಗ್ಡೆ.
ಬಾರ್ಯ ಮಹಾ ವಿಷ್ಣು ದೇವಸ್ಥಾನದ ಕಾರ್ಯದರ್ಶಿ ಪ್ರಶಾಂತ್ ಪೈ. ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ಎಂ. ಬಾರ್ಯ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರವೀಣ್ ರೈ. ನಿರ್ದೇಶಕರದ ಶೇಸಪ್ಪ ಸಾಲಿಯಾನ್. ಶಿವರಾಮ್..ದಯಾನಂದ ಹಾಗೂ ಪಂಚಾಯತಿ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು

Leave a Comment

error: Content is protected !!