ಕೊಕ್ಕಡ: ಉಪ್ಪಾರಪಳಿಕೆಯಿಂದ ಗೋಳಿತೊಟ್ಟು ರಸ್ತೆಯ ಬದಿ ಮಣ್ಣು ಹಾಕಿ ದುರಸ್ತಿಗೊಳಿಸಿದ ಯುವಕರ ತಂಡ

Suddi Udaya

ಕೊಕ್ಕಡ: ಇಲ್ಲಿಯ ಉಪ್ಪಾರಪಳಿಕೆಯಿಂದ ಗೋಳಿತೊಟ್ಟು ರಸ್ತೆ ಬದಿಯಲ್ಲಿ ಮಳೆಯ ನೀರಿಯಿಂದಾಗಿ ರಸ್ತೆ ಡಾಂಬರು ಕೊಚ್ಚಿಹೋಗಿದ್ದು ಇದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಿದ್ದು ಯುವಕರ ತಂಡವು ಹಿಟಾಚಿ ಮೂಲಕ ರಸ್ತೆಯ ಬದಿ ಮಣ್ಣು ಹಾಕಿ ವಾಹನ ಸವಾರರಿಗೆ ಸಂಚಾರಿಸಲು ಅನುಕೂಲವಾಗುವ ರೀತಿಯಲ್ಲಿ ದುರಸ್ತಿಗೊಳಿಸಿದರು.

ಈ ಸಂದರ್ಭದಲ್ಲಿ ಸಂತೋಷ್ ಆಲಂಬಿಲ ರವರು ಉಚಿತವಾಗಿ ಹಿಚಾಚಿಯ ನೀಡುವ ಮೂಲಕ ಸಹಕರಿಸಿದರು. ಕೊಕ್ಕಡ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ಯೋಗಿಶ್ ಆಲಂಬಿಲ, ನವೀನ್ ಸಹಕರಿಸಿದರು.

Leave a Comment

error: Content is protected !!