ಇಂದಬೆಟ್ಟು :ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷ ಇರ್ತಿಲಾಲ್ ಎನ್. ಲಕ್ಷ್ಮಣ ಗೌಡರ ಮಾತೃಶ್ರೀ ಚೆಲುವಮ್ಮ (100ವ.)ರವರು ನ. 11ರಂದು ನಿಧನರಾದರು.

ಮೃತರು ಪುತ್ರರಾದ ಸಂಜೀವ ಗೌಡ, ಲಕ್ಷ್ಮಣ ಗೌಡ, ಸುಂದರ ಗೌಡ, ರಾಮಚಂದ್ರ ಗೌಡ ಪುತ್ರಿಯರಾದ ವಿಜಯ, ವೀಣಾ ಕುಮಾರಿ, ರತ್ನಾ, ಲೀಲಾ, ಸುಲೋಚನಾ, ಮೊಮ್ಮಕ್ಕಳು, ಮರಿ ಮಕ್ಕಳು, ಅಳಿಯಂದಿರು, ಸೊಸೆಯಂದಿರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.













