23.8 C
ಪುತ್ತೂರು, ಬೆಳ್ತಂಗಡಿ
June 7, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಇದರ ಆಡಳಿತ ಸಮಿತಿ ಮಹಾಸಭೆಯು ನಡೆದು
ಅಧ್ಯಕ್ಷರಾಗಿ ಬಿ.ಎಮ್. ಇಲ್ಯಾಸ್, ಪ್ರ ಕಾರ್ಯದರ್ಶಿಯಾಗಿ ಮಹಮ್ಮದ್ ಇಕ್ಬಾಲ್, ಕೋಶಾಧಿಕಾರಿಯಾಗಿ ಹಸೈನಾರ್ ಟೈಲ್ಸ್ ಪುನರಾಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಹಂಝ ಬದ್ರಿಯಾ, ಉಪಾಧ್ಯಕ್ಷರುಗಳಾಗಿ ಸಲೀಂ ಅಂಗಡಿ, ಹಸೈನಾರ್ ಹೆಚ್‌ಕೆಜಿಎನ್, ಇಸ್ಮಾಯಿಲ್ ಗನಕಿಳಗುಡ್ಡೆ ಮತ್ತು ಹಕೀಂ ಮದನಿ ನಲಿಕೆತ್ತಾರ್, ಜೊತೆ ಕಾರ್ಯದರ್ಶಿಗಳಾಗಿ ಹೈದರ್ ಮುಸ್ಲಿಯಾರ್ ಮತ್ತು
ಹಕೀಂ ಕುದುರು, ಸಲಹೆಗಾರರಾಗಿ ಇಲ್ಯಾಸ್ ಮದನಿ ಖತೀಬ್ ಉಸ್ತಾದ್, ಲೆಕ್ಕ ಪರಿಶೋಧಕರಾಗಿ ಎಂ.ಎ ಖಾಸಿಂ ಮುಸ್ಲಿಯಾರ್ ಇವರು ಆಯ್ಕೆಯಾದರು.‌

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕಬೀರ್ ಮಿಸ್ಬಾಹಿ, ಅಶ್ರಫ್ ಕುದುರು, ರಝಾಕ್ ಚೆಕ್ಕೆದಡಿ, ಅಬ್ಬಾಸ್ ಕೆಳಗಿನಮನೆ, ಹಸನಬ್ಬ ಬೆದ್ರಳಿಕೆ, ಅಕ್ಬರಲಿ ಬದ್ರಿಯಾ, ಹಮೀದ್ ಅಂಗಡಿ, ಸಲಾಂ ಅಂಗಡಿ, ಹಂಝ ಡ್ರೈವರ್, ಸುಲೈಮಾನ್ ಬೀಮಂಡೆ,
ಉಸ್ಮಾನ್ ಅಂಬಡೆದಡಿ, ಉಮರಬ್ಬ ತಾಳಿದಡಿ, ಖಾದರ್ ಶಾಂತಿಗುಡ್ಡೆ, ಅಬ್ಬಾಸ್ ಪಾರ್ಲ, ಅಬ್ದುರ್ರಹ್ಮಾನ್ ನಲಿಕೆತ್ತಾರ್, ಅಬೂಬಕ್ಕರ್ ಪಳ್ಳಿದಡ್ಕ ಮತ್ತು ಶಂಶುದ್ದೀನ್ ಕೇರಾರಿ ಇವರು ಆಯ್ಕೆಯಾದರು.

Related posts

ಸಂತ ಸೆಬಾಸ್ಟಿಯನ್ ರವರ ದೇವಾಲಯ ಕಳಂಜ ಇಲ್ಲಿ ಜುಲೈ 28 ರಂದು ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ ಯೋಜನೆಯ‌ ಸಹಾಯಧನ ಹಸ್ತಾಂತರ

Suddi Udaya

ಸ್ಟೂಡೆಂಟ್ ನರ್ಸಸ್ ಅಸೋಸಿಯೇಷನ್ ಇನ್ ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾ ಕಾರ್ಯದರ್ಶಿಯಾಗಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಸಿಂಚನಾ ಎಂ.ಡಿ ಆಯ್ಕೆ

Suddi Udaya

ಲಾಯಿಲ: ರಸ್ತೆ ಬದಿಗೆ ಬಿದ್ದ ಲಾರಿ

Suddi Udaya

ಶಿಶಿಲ ಗಿರಿಜನ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ನಂದಿನಿ ಹಾಗೂ ನಿರ್ಮಲ ಸ್ತ್ರೀ ಶಕ್ತಿ ಸದಸ್ಯರಿಂದ ಶ್ರಮದಾನ ಹಾಗೂ ಪೌಷ್ಟಿಕ ಕೈತೋಟ ನಿರ್ಮಾಣ

Suddi Udaya

ಪಾರ್ಶ್ವ ವಾಯು ಸಮಸ್ಯೆಯಿಂದ ಬಳಲುತ್ತಿರುವ ಮಡಂತ್ಯಾರಿನ ಉಮೇಶ್ ರವರ ಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!