February 4, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಇದರ ಆಡಳಿತ ಸಮಿತಿ ಮಹಾಸಭೆಯು ನಡೆದು
ಅಧ್ಯಕ್ಷರಾಗಿ ಬಿ.ಎಮ್. ಇಲ್ಯಾಸ್, ಪ್ರ ಕಾರ್ಯದರ್ಶಿಯಾಗಿ ಮಹಮ್ಮದ್ ಇಕ್ಬಾಲ್, ಕೋಶಾಧಿಕಾರಿಯಾಗಿ ಹಸೈನಾರ್ ಟೈಲ್ಸ್ ಪುನರಾಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಹಂಝ ಬದ್ರಿಯಾ, ಉಪಾಧ್ಯಕ್ಷರುಗಳಾಗಿ ಸಲೀಂ ಅಂಗಡಿ, ಹಸೈನಾರ್ ಹೆಚ್‌ಕೆಜಿಎನ್, ಇಸ್ಮಾಯಿಲ್ ಗನಕಿಳಗುಡ್ಡೆ ಮತ್ತು ಹಕೀಂ ಮದನಿ ನಲಿಕೆತ್ತಾರ್, ಜೊತೆ ಕಾರ್ಯದರ್ಶಿಗಳಾಗಿ ಹೈದರ್ ಮುಸ್ಲಿಯಾರ್ ಮತ್ತು
ಹಕೀಂ ಕುದುರು, ಸಲಹೆಗಾರರಾಗಿ ಇಲ್ಯಾಸ್ ಮದನಿ ಖತೀಬ್ ಉಸ್ತಾದ್, ಲೆಕ್ಕ ಪರಿಶೋಧಕರಾಗಿ ಎಂ.ಎ ಖಾಸಿಂ ಮುಸ್ಲಿಯಾರ್ ಇವರು ಆಯ್ಕೆಯಾದರು.‌

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕಬೀರ್ ಮಿಸ್ಬಾಹಿ, ಅಶ್ರಫ್ ಕುದುರು, ರಝಾಕ್ ಚೆಕ್ಕೆದಡಿ, ಅಬ್ಬಾಸ್ ಕೆಳಗಿನಮನೆ, ಹಸನಬ್ಬ ಬೆದ್ರಳಿಕೆ, ಅಕ್ಬರಲಿ ಬದ್ರಿಯಾ, ಹಮೀದ್ ಅಂಗಡಿ, ಸಲಾಂ ಅಂಗಡಿ, ಹಂಝ ಡ್ರೈವರ್, ಸುಲೈಮಾನ್ ಬೀಮಂಡೆ,
ಉಸ್ಮಾನ್ ಅಂಬಡೆದಡಿ, ಉಮರಬ್ಬ ತಾಳಿದಡಿ, ಖಾದರ್ ಶಾಂತಿಗುಡ್ಡೆ, ಅಬ್ಬಾಸ್ ಪಾರ್ಲ, ಅಬ್ದುರ್ರಹ್ಮಾನ್ ನಲಿಕೆತ್ತಾರ್, ಅಬೂಬಕ್ಕರ್ ಪಳ್ಳಿದಡ್ಕ ಮತ್ತು ಶಂಶುದ್ದೀನ್ ಕೇರಾರಿ ಇವರು ಆಯ್ಕೆಯಾದರು.

Related posts

ಜನರ ಬಳಿಗೆ ತಾಲೂಕು ಆಡಳಿತ : ನಾರಾವಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆರಂಭ

Suddi Udaya

ಧರ್ಮಸ್ಥಳದಲ್ಲಿ ಕನ್ನಡ ಭುವನೇಶ್ವರಿ ರಥ

Suddi Udaya

ಉಜಿರೆ: ಮಾಚಾರು ನಿವಾಸಿ ಕೃಷ್ಣ ಬೊಳ್ಮಿಣ್ಣಾಯ ನಿಧನ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಶೋನಮನ ಕಾರ್ಯಕ್ರಮ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉಜಿರೆ ವರ್ತಕರ ಕುಟುಂಬ ಮಿಲನ ಕಾರ್ಯಕ್ರಮ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!