21.5 C
ಪುತ್ತೂರು, ಬೆಳ್ತಂಗಡಿ
March 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಮ್ತಾಜ್ ಇವರ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಲಕ್ಕಿ ಡ್ರಾ: ರೂ. 250/- ಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗ ಮತ್ತು ಮನೆ

ಬೆಳ್ತಂಗಡಿ: ಅಲ್ಲಾದಿ ಕೊಟ್ಟಿಗೆ ನಿವಾಸಿ ಮುಮ್ತಾಜ್ ಎರಡು ವರ್ಷಗಳ ಹಿಂದೆ ಸುಮಾರು ರೂ.25 ಲಕ್ಷ ವೆಚ್ಚ ಮಾಡಿ ಸೆರೆಬ್ರಲ್‌ ಎಡಿಮಾ (ಮೆದುಳಿನ ಊತ) ಖಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ಆದರೆ ಈಗ ಮತ್ತೆ ಈ ಖಾಯಿಲೆ ಮರುಕಳಿಸಿದ್ದು ತಿ೦ಗಳಿಗೆ ರೂ. 25 ಸಾವಿರ ವೆಚ್ಚವಾಗುತ್ತಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

ಒ೦ದೆಡೆ ಮನೆ ನಿರ್ಮಾಣಕ್ಕಾಗಿ ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗದೇ ಮನೆ ಏಲಂ ಆಗುವ ಭೀತಿಯಲ್ಲಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡತನದಲ್ಲಿರುವ ಈ ಸಹೋದರಿಯ ಜೀವ ಮತ್ತು ಮನೆಯನ್ನು ಉಳಿಸಲು ಈ ಮೂಲಕ ಸಮಾಜದೊಂದಿಗೆ ನೆರವು ಕೋರುತ್ತೇವೆ. ನೀವು ನೀಡಿದ ನೆರವಿಗೆ ನಾವು ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗವನ್ನು ರೂ 250 ರ ಲಕ್ಕಿ ಡ್ರಾ ಮುಖಾಂತರ ಅದೃಷ್ಟಶಾಲಿಗೆ ನೀಡಲಾಗುವುದು. ಡ್ರಾ ದಿನಾಂಕ ಜೂನ್ 30 .

AXIS BANK A/C NO:924010066932480
IFSC CODE: UTIB0002867

ಪಾವತಿಸಿದ ನಂತರ ಸ್ಕ್ರೀನ್ ಶಾಟ್ ಈ ಸಂಖ್ಯೆಗೆ ವಾಟ್ಸಾಪ್ ಮಾಡಿ 8197164539
ವಿ.ಸೂ.: ಹಣ ಪಾವತಿಸಿದ ನಂತರ ಈ ಕೆಳಗಿನ ನಂಬರಿಗೆ ಸ್ಟೀನ್ ಶಾಟ್ ಕಳುಹಿಸಿದಲ್ಲಿ ಕೂಪನ್ ಕಳುಹಿಸಲಾಗುವುದು

Related posts

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಉದ್ಯೋಗಾವಕಾಶಗಳ ಕಾರ್ಯಾಗಾರ

Suddi Udaya

ಕರಾಟೆ ಸ್ಪರ್ಧೆ: ಬೆಳ್ತಂಗಡಿ ಶ್ರೀ ಧ.ಮಂ. ಆಂ. ಮಾ. ಶಾಲೆಯ ವಿದ್ಯಾರ್ಥಿ ಯಶಸ್ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಮಚ್ಚಿನ: ಕುಕ್ಕಿಲದಲ್ಲಿ ಗುಡ್ಡ ಕುಸಿದು ಮನೆ ಹಾಗೂ ಹಟ್ಟಿಗೆ ಸಂಪೂರ್ಣ ಹಾನಿ

Suddi Udaya

ಬೆಳ್ತಂಗಡಿ:ಕಾಂಗ್ರೆಸ್ ನಿಂದ ಸಂವಿಧಾನ ,ಪ್ರಜಾಪ್ರಭುತ್ವ ,ಶಿಷ್ಟಾಚಾರ ವಿರೋಧಿ ನಡವಳಿಕೆ. ರಾಜ್ಯದ ಮಂತ್ರಿಗಳ ಸರ್ವಾಧಿಕಾರಿ ಧೋರಣೆ, ಹಿರಿಯಕ್ಕನ ಚಾಳಿ ಮನೆ ಮಂದಿಗೆಂಬಂತೆ ಇದು ತಳಮಟ್ಟಕ್ಕೂ ತಲುಪುತ್ತಿದೆ: ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಆರೋಪ

Suddi Udaya

ಬೆಳ್ತಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂ.ಮಾ. ಪ್ರಾ. ಶಾಲೆಗೆ ಹಲವು ಪ್ರಶಸ್ತಿ

Suddi Udaya

ಧರ್ಮಸ್ಥಳದಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya
error: Content is protected !!