
ಮಲವಂತಿಗೆ: ಕಡು ಬಡತನ ಹೊಂದಿರುವ ಮಲವಂತಿಗೆ ಗ್ರಾಮದ ಕೃಷಿಕರಾದ ಶೀನಪ್ಪ ಗೌಡ ಪಣಿಕ್ಕಲ್
(48ವ) ಜೂ.12ರಂದು ನಿಧನರಾದರು.
ಕಳೆದ 6 ತಿಂಗಳ ಹಿಂದೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಆಕಸ್ಮಿಕವಾಗಿ ಬಿದ್ದು ಹೊಟ್ಟೆಯ ಭಾಗಕ್ಕೆ ಪೆಟ್ಟು ತಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
ತಮ್ಮ ಅರೋಗ್ಯ ಸಮಸ್ಯೆ ಕಡಿಮೆ ಆದ ಬಳಿಕ ಕೃಷಿ ತೋಟವನ್ನೇ ನಂಬಿರುವ ಇವರು ತಮ್ಮ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಅದೇ ಭಾಗದಲ್ಲಿ ಸಮಸ್ಯೆ ಉಲ್ಬಣಗೊಂಡು ಕೃಷಿಕ ಶೀನಪ್ಪ ಗೌಡ ಪಣಿಕ್ಕಲ್ ಜೂ.12 ರಂದು ನಿಧನರಾಗಿದ್ದಾರೆ.
ಮೃತರು ಪತ್ನಿ , ಓವ೯ ಪುತ್ರಿ ಬಂಧು, ವಗ೯ದವರನ್ನು ಅಗಲಿದ್ದಾರೆ.