26.2 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಇಂದಬೆಟ್ಟುನಲ್ಲಿ ‘ಓಂ ಶಕ್ತಿ’ ಜನರಲ್ ಸ್ಟೋರ್ ಶುಭಾರಂಭ

ಇಂದಬೆಟ್ಟು: ಇಲ್ಲಿಯ ಕಾಲಭೈರವೇಶ್ವರ ಬ್ಯಾಂಕ್ ಹತ್ತಿರ ಮಹಾವೀರ ಬಿಲ್ಡಿಂಗ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಓಂ ಶಕ್ತಿ ಜನರಲ್ ಸ್ಟೋರ್ ಇಂದು (ಜೂ. 26) ಶುಭಾರಂಭಗೊಂಡಿದೆ.

ಜನರಲ್ ಸ್ಟೋರ್ ನ್ನು ರಾಜೇಶ್ ಶಾಂತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿಗಳಾಗಿ ಕಾಲಭೈರವೇಶ್ವರ ಬ್ಯಾಂಕ್ ಅಧ್ಯಕ್ಷ ರಂಜನ್ ಜಿ. ಗೌಡ, ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ಮಾಜಿ ಅಧ್ಯಕ್ಷ ಆನಂದ ಅಡೀಲು, ಭರತ್ ಬಂಗಾಡಿ, ಬಂಗಾಡಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ಸಂಜೀವಿನಿ ವಲಯ ಮೇಲ್ವಿಚಾರಕ ಜಯಾನಂದ ಲಾಯಿಲ, ಪಂಚಾಯತ್ ಕಾರ್ಯದರ್ಶಿ ಗಿರಿಯಪ್ಪ ಗೌಡ, ಕಟ್ಟಡ ಮಾಲಕ ವಾಣಿ ಹೇಮಚಂದ್ರ ಜೈನ್, ಸಿಎ ಬ್ಯಾಂಕ್ ನಿರ್ದೇಶಕ ರಮೇಶ್ ಕೆಂಗಾಜೆ, ಗ್ರಾ.ಪಂ. ಮಾಜಿ ಸದಸ್ಯ ಗಂಗಾಧರ ಎಸ್. ಪರಾರಿ, ಶೇಖರ ಗೌಡ ನಡುಕೊಡಂಗೆ, ಶ್ರೀನಿವಾಸ ಗೌಡ, ಪಿಎಲ್.ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ವಾಮನ ಗೌಡ, ಟಿಪಿ.ಎಮ್ ಪ್ರತಿಮಾ, ಗ್ರಾ.ಪಂ. ಸದಸ್ಯೆ ಹರಿಣಾಕ್ಷಿ, ವೀರಪ್ಪ ಮೊಯಿಲಿ, ರಾಜೇಶ್ ಬೆದ್ರಬೆಟ್ಟು, ಬೇಬಿ ಗೌಡ ಮನ್ನಡ್ಕ, ಮನೋಹರ್ ಮನ್ನಡ್ಕ, ಮನ್ನಡ್ಕ ಕುಟುಂಬಸ್ಥರು, ಸಿಎ. ಬ್ಯಾಂಕ್ ಬಂಗಾಡಿ ,ಇಂದಬೆಟ್ಟು ನ ಸಿಬ್ಬಂದಿಗಳು, ಗ್ರಾ.ಪಂ. ಇಂದಬೆಟ್ಟು ನ ಸಿಬ್ಬಂದಿಗಳು ಆಗಮಿಸಿ ಶುಭಹಾರೈಸಿದರು.

ಸಮೃದ್ಧಿ ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಸಹಕರಿಸಿದರು .

ಮಾಲಕ ಕವಿತಾ ನವೀನ್ ಗೌಡ ಮನ್ನಡ್ಕ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.

Related posts

ರೆಖ್ಯ : 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

Suddi Udaya

ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಬಂದಾರು ಗ್ರಾ.ಪಂ.ಕ್ಕೆ ಗೌರವ

Suddi Udaya

ನಡ: ಸ.ಪ್ರೌ.ಶಾಲೆಯಲ್ಲಿ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ

Suddi Udaya

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಬೆಳ್ತಂಗಡಿ ತಾ.ಪಂ. ನಲ್ಲಿ ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಪ್ರಮಾಣ ವಚನ

Suddi Udaya

ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ

Suddi Udaya

ಉಜಿರೆ: ಅಜಿತ್ ನಗರ ನಿವಾಸಿ ಶಂಕರನಾರಾಯಣ ಭಟ್ ನಿಧನ

Suddi Udaya
error: Content is protected !!