ಬೆಳ್ತಂಗಡಿ :ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯಿಂದ ಆ 24.ರಂದು ವಾಣಿ ಸಂಸ್ಥೆಯಲ್ಲಿ ನಡೆದ ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿಯ ರೇಂಜರ್ಸ್ ವಿದ್ಯಾರ್ಥಿನಿಯರು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿ. ಅವರಿಗೆ ತರಬೇತಿಯನ್ನು ನೀಡಿದ ಉಪನ್ಯಾಸಕರಾಗಿರುವ ಶ್ರೀ ಶೀನಾ ನಾಡೋಳಿ ಹಾಗೂ ಡಾ. ಅಮೃತಾ ರಶ್ಮಿ ಫೆರ್ನಾಂಡಿಸ್ ಉಪಸ್ಥಿತರಿದ್ದರು







