ಕಕ್ಕಿಂಜೆ : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಾಖೆ ಕಕ್ಕಿಂಜೆ ವತಿಯಿಂದ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮವು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಖಾ ವ್ಯವಸ್ಥಾಪಕ ವಿವೇಕ್ ಸಂಪತ್ ಆರಿಗ ವಹಿಸಿದರು.

ಮುಖ್ಯ ಅತಿಥಿಗಳಾಗಿ ನವೋದಯ ಸ್ವಸಹಾಯ ಗುಂಪುಗಳ ಜಿಲ್ಲಾ ಮೇಲ್ವಿಚಾರಕರಾದ ರಂಜಿತ್ ಕುಮಾರ್, ತಾಲೂಕು ಮೇಲ್ವಿಚಾರಕ ಸ್ಟಾನಿ ಪಿಂಟೋ , ಮೇಲ್ವಿಚಾರಕ ಉಮೇಶ್ ಆಚಾರ್ಯ ಭಾಗವಹಿಸಿದರು.
ಸಿಬ್ಬಂದಿ ದುಗ್ಗಪ್ಪ ಗೌಡ ರವರು ಕಾರ್ಯಕ್ರಮ ನಿರ್ವಹಿಸಿದರು. ತುಕಾರಾಮ ಧನ್ಯವಾದವಿತ್ತರು. ರಾಜ ಸಹಕರಿಸಿದರು.











