ಬೆಳ್ತಂಗಡಿ : ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಯುಧ ಪೂಜೆ ಸಂಭ್ರಮದಿಂದ ಸೆ.30 ರಂದು ನಡೆಯಿತು.
ಸಹಾಯಕ ನಿರ್ದೇಶಕ ಧನಂಜಯ್ ಪೂಜಾ ವಿಧಿ ವಿಧಾನಗಳನ್ನು ನೇರವೇರಿಸಿದರು. ಸಿಬ್ಬಂದಿಗಳು ರಂಗೋಲಿ, ಹೂಗಳಿಂದ ಕಚೇರಿಯನ್ನು ಅಲಂಕರಿಸಿದ್ದರು.
ಬೆಳ್ತಂಗಡಿ : ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಯುಧ ಪೂಜೆ ಸಂಭ್ರಮದಿಂದ ಸೆ.30 ರಂದು ನಡೆಯಿತು.
ಸಹಾಯಕ ನಿರ್ದೇಶಕ ಧನಂಜಯ್ ಪೂಜಾ ವಿಧಿ ವಿಧಾನಗಳನ್ನು ನೇರವೇರಿಸಿದರು. ಸಿಬ್ಬಂದಿಗಳು ರಂಗೋಲಿ, ಹೂಗಳಿಂದ ಕಚೇರಿಯನ್ನು ಅಲಂಕರಿಸಿದ್ದರು.
