March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

”ರಂಗ ಸಂಭ್ರಮ” ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಸಾಧನೆ

ಬೆಳ್ತಂಗಡಿ: ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ ಯವರು ನ.2ರಂದು, ಲೊರೆಟ್ಟೊ ಚರ್ಚ್ ಹಾಲ್ ಬಂಟ್ವಾಳದಲ್ಲಿ ನಡೆಸಿದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ “ರಂಗ ಸಂಭ್ರಮ”ದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕುಟುಂಬದ 40 ಜನರು ಸ್ಪರ್ಧಿಸಿ ಮೆಚ್ಚುಗೆ ಪಡೆದರು.

ಬಹುಮಾನ ವಿಜೇತರ ವಿವರ:
ಸ್ಟೇಂಡ್ ಅಪ್ ಕಾಮಿಡಿ- ರೊ. ಪ್ರೊ. ಪ್ರಕಾಶ ಪ್ರಭು ಪ್ರಥಮ ಬಹುಮಾನ,
ಡ್ಯೂಯೆಟ್ ಸಿಂಗಿಂಗ್ -ರೊ. ಪ್ರೊ. ಪ್ರಕಾಶ ಪ್ರಭು ಮತ್ತು ಆ್ಯನ್ ಗೀತಾ ಪ್ರಕಾಶ ಪ್ರಭು ದ್ವಿತೀಯ ಬಹುಮಾನ,
ಸೊಲೋ ಸಿಂಗಿಂಗ್ – ಆ್ಯನೆಟ್ ಇಂಚರ ಕಾರಂತ್ ದ್ವಿತೀಯ ಬಹುಮಾನ,
ಸೊಲೊ ಡ್ಯಾನ್ಸ- ಆ್ಯನೆಟ್ ಪ್ರಾಪ್ತ, ತೃತೀಯ ಬಹುಮಾನ ,
ಡ್ಯೂಯೆಟ್ ಡ್ಯಾನ್ಸ -ರೊ. ರೇಷ್ಮಾ ಹೆಗ್ಡೆ ಮತ್ತು ಆ್ಯನೆಟ್ ರಿತ್ವಿ ಕಾರಂತ್,ತೃತೀಯ ಬಹುಮಾನ,
ಗ್ರೂಪ್ ಡ್ಯಾನ್ಸ- ತೃತೀಯ ಬಹುಮಾನ.

Related posts

ಸೋಣಂದೂರು ಸೇತುವೆ ಶಿಥಿಲಾವಸ್ಥೆಗೆ: ಘನ ವಾಹನಗಳ ಸಂಚಾರ ನಿಷೇಧ

Suddi Udaya

ಬೆಳ್ತಂಗಡಿ: ಇಬ್ಬರು ಆಂಬುಲೆನ್ಸ್ ಚಾಲಕರಿಗೆ ಎಸ್.ಐ.ಟಿ ನೋಟಿಸ್

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ: ಸ್ಟಾರ್ ಲೈನ್ ಆಂ. ಮಾ. ಶಾಲೆ ರಝಾ ಇಲ್ಲಿಯ ವಿದ್ಯಾರ್ಥಿ ಮೊಹಮ್ಮದ್ ಶಮ್ಮಾಜ್ ಶರೀಫ್ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಇಂದಬೆಟ್ಟು ಗ್ರಾ.ಪಂ ನಲ್ಲಿ ಕಾಮಗಾರಿಗಳಲ್ಲಿ ಅವ್ಯವಹಾರ ಪ್ರಕರಣ: ಕಾಮಗಾರಿಗಳಲ್ಲಿ ಕತ೯ವ್ಯ ಲೋಪ ನಡೆದಿರುವುದು ತನಿಖೆಯಿಂದ ಬಹಿರಂಗ

Suddi Udaya

ಹೊಸಂಗಡಿ ವಲಯದ ಭಜನಾ ಪರಿಷತ್ ಸಭೆ

Suddi Udaya

ಕಳೆದ 25 ವರ್ಷಗಳಿಂದ ಸಹಕಾರಿ ರಂಗದಲ್ಲಿ ಅಗ್ರಮಾಣ್ಯ ಸೇವೆ ಸಲ್ಲಿಸುತ್ತಿರುವ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣರವರಿಗೆ ಈ ವರ್ಷದ ರಾಜ್ಯ “ಸಹಕಾರಿ ರತ್ನ” ಪ್ರಶಸ್ತಿ, ಬೆಂಗಳೂರಿನಲ್ಲಿ ನ. 14 ರಂದು ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರದಾನ

Suddi Udaya
error: Content is protected !!