ಕುತ್ಲೂರು ಕಾರ್ಯ ಕ್ಷೇತ್ರದ ಬಿ ಒಕ್ಕೂಟದ ನೇಸರ ಗುಂಪಿನ ಸದಸ್ಯರಾಗಿರುವ ಧರ್ಣಪ್ಪ ಇವರಿಗೆ ಕ್ಷೇತ್ರದ ವತಿಯಿಂದ ರೂ.30000 ಕ್ರಿಟಿಕಲ್ ಫಂಡನ್ನು ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ನಡೆದ 151 ಹೊಸ ಸದಸ್ಯರ ಸೇರ್ಪಡೆ ಹಾಗೂ ಜನಮಂಗಲ ಸಲಕರಣೆ ವಿತರಣ ಕಾರ್ಯಕ್ರಮದಲ್ಲಿ ಕೂತ್ಲೂರು ಬಿ ಒಕ್ಕೂಟದ ಉಪಾಧ್ಯಕ್ಷ ಕುಶಲ ಇವರ ಉಪಸ್ಥಿತಿಯಲ್ಲಿ ಧರ್ಣಪ್ಪ ರವರ ಪುತ್ರ ಪ್ರಶಾಂತ್ ಇವರಿಗೆ ಹಸ್ತಾಂತರಿಸಲಾಯಿತು.






