ಮಚ್ಚಿನ : ಇಲ್ಲಿಯ ಕೋರಬೆಟ್ಟು ಸುಧೀರ್ ಶೆಟ್ಟಿ ಇವರ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮರ ಗಿಡಗಳು ಸುಟ್ಟ ಘಟನೆ ಬೆಳಗಿನ ಜಾವ ನಡೆದಿದೆ.

ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿದರು.
ಯಂ ಆರ್ ಪಿ ಯಲ್ ಪೈಪ್ ಲೈನ್ ಹಾದುಹೋದ ಈ ಜಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಯಂ ಆರ್ ಪಿ ಯಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
✍️ಹರ್ಷ ಬಳ್ಳಮಂಜ











