ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಹೇಡ್ಯದಿಂದ ಶೆಟ್ಟಿಪಾಲು ಬರಮೇಲು ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಜ.28ರಂದು ಸ್ಥಳೀಯರು ಶ್ರಮದಾನದ ಮೂಲಕ ಮಣ್ಣು ಹಾಕಿ ಸಮತಟ್ಟು ಮಾಡಿರುತ್ತಾರೆ.
ಶ್ರಮದಾನದಲ್ಲಿ ಆನಂದ ಗೌಡ ಬರಮೇಲು, ರುಕ್ಮಯ್ಯ ಗೌಡ ಶೆಟ್ಟಿಪಾಲು, ಶ್ರೀಧರ್ ಗೌಡ, ಶಶಿಧರ ಗೌಡ ಬರಮೇಲು, ಧರ್ಣಪ್ಪ ಗೌಡ, ಬೊಮ್ಮ ಗೌಡ, ಬಾಬು ಗೌಡ ಸಹಕರಿಸಿದರು.











