ಬೆಳ್ತಂಗಡಿ: ಇಲ್ಲಿಯ ಕುಮ್ಮುಂಜ ನಿವಾಸಿ ಕೃಷ್ಣರಾಜ ತಂತ್ರಿ ಯವರು ಸಿ.ಎ. ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ವಿಷ್ಣು ದಯಾ & ಕಂಪೆನಿಯ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಪಡೆದಿರುತ್ತಾರೆ. ಇವರು ಕುಮ್ಮುಂಜದ ಶ್ರೀಮತಿ ಪೂರ್ಣಿಮಾ ತಂತ್ರಿ ಮತ್ತು ರಾಘವೇಂದ್ರ ತಂತ್ರಿಯವರ ಪುತ್ರ.











