ಕುವೆಟ್ಟು ಶಿವಳ್ಳಿ ವಲಯದವರಿಂದ ಉಜಿರೆಯಲ್ಲಿ ಭಜನೆ ಮಾ. 5 ಗುರುವಾರದಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಧೂರು ಮೋಹನ ಕಲ್ಲೂರಾಯರ ನೇತೃತ್ವದಲ್ಲಿ ಕುವೆಟ್ಟು ತುಳು ಶಿವಳ್ಳಿ ವಲಯದ ಸದಸ್ಯರಿಂದ ಭಜನಾ ಸೇವೆಯು ನಡೆಯಿತು. ಹಾರ್ಮೋನಿಯಲ್ಲಿ ಮಧೂರು ಮೋಹನ ಕಲ್ಲೂರಾಯ ಮತ್ತು ಮೃದಂಗದಲ್ಲಿ ಅಮೋಘ ಕುಂಟಿನಿ ಪಾಲ್ಗೊಂಡರು.






