ಉಜಿರೆ: ನೀರಚಿಲುಮೆ ಸಮೀಪ ಟಿ.ಸಿ.ಯಿಂದ ಬೆಂಕಿ ಕಿಡಿ ಬಿದ್ದ ಪರಿಣಾಮ ರಸ್ತೆ ಬದಿವಿರುವ ಕಾಡಿಗೆ ಬೆಂಕಿ ಬಿದ್ದ ಘಟನೆ ಮಾ.11ರಂದು ಸಂಜೆ ನಡೆದಿದೆ. ನೀರಚಿಲುಮೆ ನರ್ಸರಿಯೊಂದರ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
previous post
next post






