ಬೆಳ್ತಂಗಡಿ: ಬೆಳ್ತಂಗಡಿ ಸರಣಿ ಕಳ್ಳತನ ಪ್ರಕಣರಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಗಳಿಗೆ ಶ್ವಾನದಳ ತಂಡ ಹಾಗೂ ಬೆರಳಚ್ಚು ವಿಧಿವಿಜ್ಞಾನ ತಂಡ , ಸೋಕ್ಸೋ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ಪೊಲೀಸರು ತನಿಖೆ ಚುರುಕು ಗೊಳಿಸುತ್ತಿದ್ದಾರೆ.
ಕಳ್ಳತನ ನಡೆದ ಕೋರ್ಟ್ ರಸ್ತೆಯ ಧರ್ಮಶ್ರೀ ಕಟ್ಟಡದಿಂದ ಮೂರು ಮಾರ್ಗದ ಮಾತೃಶ್ರೀ ಹೋಟೆಲ್ ಬಳಿಕ ಶ್ವಾನ ದಳ ಸಂಚರಿಸಿತು.












