ಬೆಳ್ತಂಗಡಿ: ಬೆಂಗಳೂರಿನ ಪ್ರತಿಷ್ಠಿತ ಆರ್. ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಪ್ರೊಫೆಸರ್ ಆಗಿರುವ ಡಾ. ಸೌಮ್ಯ ಕೆ.ಪಿ ರವರು ಕೆನಾಡದ ಟೊರೊಂಟೊದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ flagship IEEE EMBC 2026 ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲು ತೆರಳಿರುತ್ತಾರೆ.
ಇವರು ಬೆಂಗಳೂರು ಆರ್ ವಿ. ಕಾಲೇಜಿನಲ್ಲಿ ಈವಿಲ್ ಇನ್ಸ್ಟ್ರಕ್ಟರ್ ಆಗಿರುವ ಬಾಲಕೃಷ್ಣರವರ ಪತ್ನಿಯಾಗಿದ್ದು, ನಿಡ್ಲೆ ಸಣಿಲ ಭದ್ರಯ್ಯ ಗೌಡ ಮತ್ತು ಗಿರಿಜಾ ದಂಪತಿಯ ಪುತ್ರಿಯಾಗಿದ್ದಾರೆ.
















