ಬೆಳ್ತಂಗಡಿ: ಮಂಗಳೂರು ರಥಬೀದಿಯ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ನ 50ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (2025-26) ಉಜಿರೆ ನಿವಾಸಿ ಖ್ಯಾತ ತಾಮ್ರ ಶಿಲ್ಪಿ ಶ್ರೀಧರ ಮಡಿವಾಳ ಹಾಗೂ ಮರದ ಕೆತ್ತನೆ ಕಲಾವಿದ ನಡ್ತಿಕಲ್ ಸತೀಶ್ ಆಚಾರ್ಯ ಅವರನ್ನು ಬೊಳೂರು ಹರಿಶ್ಚಂದ್ರ ಆಚಾರ್ಯ ಸನ್ಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.











