ಉಜಿರೆ ಜನಾದ೯ನ ದೇವಸ್ಥಾನ ಅನುವಂಶಿಯ ಆಡಳಿತ ಮೊಕೇಸರ ಯು. ವಿಜಯ ರಾಘವ ಪಡುವೆಟ್ನಾಯ ವಿಧಿವಶ

Suddi Udaya

ಉಜಿರೆ : ಉಜಿರೆ ಶ್ರೀ ಜನಾದ೯ನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಹಿರಿಯರೂ ಆಗಿದ್ದ ಯು.ವಿಜಯ ರಾಘವ ಪಡುವೆಟ್ಟಾಯರು ಫೆ.19 ರಂದು ನಿಧನರಾದರು.
ಪಡುವೆಟ್ಟು ಮನೆತನದ ಹಿರಿಯರಾಗಿದ್ದ ಇವರು ಉಜಿರೆ ದೇವಸ್ಥಾನದ ಅಭಿವೃದ್ಧಿಗೆ ತನ್ನದೆ ಆದ‌ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಮೃದು ಸ್ವಭಾವದವರಾದ‌ ಪಡ್ವೆಟ್ನಾಯರವರು ಕೊಡುಗೈ ದಾನಿ ಯಾಗಿ ಉಜಿರೆಯಲ್ಲಿ ಧನಿಗಳೆಂದೇ ಗುರುತಿಸಿಕೊಂಡಿದ್ದರು. ಧಾಮಿ೯ಕ, ಕಲೆ, ಸಾಹಿತ್ಯ ಸೇರಿದಂತೆ ಹಲವಾರು ದೇವಸ್ಥಾನ, ಸಂಘ ಸಂಸ್ಥೆಗಳ ಮಾರ್ಗದರ್ಶಕರರಾಗಿ, ಸಮಾಜ ಸೇವಕರಾಗಿದ್ದರು.

Leave a Comment

error: Content is protected !!