ಕ್ಯಾನ್ ಫಿನ್ ಹೋಮ್ ಲಿ.ನಿಂದ ಸಿ.ಎಸ್.ಆರ್ ಫಂಡ್ ಹಸ್ತಾಂತರ

Suddi Udaya

ಬೆಳ್ತಂಗಡಿ ರೋಟರಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಕ್ಯಾನ್ ಫಿನ್ ಹೋಮ್ ಲೀ. ನವರು ಈ ಹಿಂದೆ ನಂದಗೋಕುಲ ಗೋಶಾಲೆಗೆ ಕೊಡಮಾಡಿದ ಸಿ.ಎಸ್.ಆರ್ ಫಂಡ್ ನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಕ್ಯಾನ್ ಫಿನ್ ಹೋಮ್ ಜನರಲ್ ಮೇನೇಜರ್ ಶ್ರೀಮತಿ ಶಮೀಲಾ ಎಂ. ಮತ್ತು ಡೆ.ಜ. ಮೇನೇಜರ್ ಪ್ರಶಾಂತ್ ಜೋಯಿಶ್ ರೋಟರಿ ಜಿಲ್ಲಾಗವರ್ನರ್ ರೋ.ಪ್ರಕಾಶ್ ಕಾರಂತ್, ರೋ.ಅಧ್ಯಕ್ಷರಾದ ಶ್ರೀಮತಿ ಮನೋರಮಾ ಭಟ್. ಇಂದಿರಾನಗರ ರೋಟರಿಯ ರೋ. ಜಗದೀಶ್ ಮುಗುಳಿ ಮತ್ತಿತರ ರೋಟರಿ ಪದಾಧಿಕಾರಿಗಳು ಹಾಜರಿದ್ದರು.

Leave a Comment

error: Content is protected !!