ಮಗನ ಮದುವೆ ಸಂಭ್ರಮದಲ್ಲಿ ಇದ್ದ ತಂದೆ ಹೃದಯಾಘಾತದಿಂದ ಸಾವು

Suddi Udaya

ಹತ್ಯಡ್ಕ ಗ್ರಾಮದ ತುಂಬೆತಡ್ಕ ನಿವಾಸಿ ಹೊನ್ನಯ ರಾಣ್ಯ (65)ಎಂಬವರು ಎ.30 ರಂದು ಚಿಕ್ಕಮಗಳೂರುನಲ್ಲಿ ನಡೆದ ತನ್ನ ಕಿರಿಯ ಪುತ್ರನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಬಂದ ಕೂಡಲೇ ಹೃದಯಾಘಾತವಾಗಿ ಸಾವನಪ್ಪಿದ್ದಾರೆ.

ಇಂದು ಮದುವೆಯ ಅತಿಥಿಸತ್ಕಾರದಲ್ಲಿ ಸಂಭ್ರಮಿಸಬೇಕಾದ ಕುಟುಂಬದ ಬಂಧುಗಳು ಸಾವಿನಿಂದ ದುಃಖಿತರಾಗಿದ್ದಾರೆ.

ಮೃತರು ಪತ್ನಿ ರತ್ನ, ಮಕ್ಕಳಾದ ಸುರೇಶ, ರವೀಂದ್ರ, ಮೋಹನ ಹಾಗೂ ಕುಟುಂಬವರ್ಗವನ್ನು ಅಗಲಿದ್ದಾರೆ.

Leave a Comment

error: Content is protected !!