ಮಡಂತ್ಯಾರು ಸಿ ಎ ಬ್ಯಾಂಕಿನ ಮಾಜಿ ಅಧ್ಯಕ್ಷ ಮಹಾವೀರ ಬಲ್ಲಾಳ್ ನಿಧನ

Suddi Udaya

ಕೊಯ್ಯೂರು: ಪವಿತ್ರ ಪಾವಾಪುರಿ ಯಾತ್ರೆ ಮುಗಿಸಿ ವಾಪಾಸ್ ಊರಿಗೆ ಬರುತ್ತಿದ್ದ ಮಡಂತ್ಯಾರು ನಿವಾಸಿ ಮೂಲತಃ ಕೊಯ್ಯೂರಿನ ಮಹಾವೀರ ಬಲ್ಲಾಳ್ ಪಾಟ್ನಾದಲ್ಲಿ ಮೇ. 1ರಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇವರು ಮಡಂತ್ಯಾರು ಸಿ ಎ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿದ್ದು, ಪತ್ನಿ ರಾಜೇಶ್ವರಿ, ಇಬ್ಬರು ಪುತ್ರರಾದ ಶ್ರೇಯಸ್‌ ಬಲ್ಲಾಳ್, ಶ್ರೀಕಾಂತ್ ಬಲ್ಲಾಳ್, ಪುತ್ರಿ ಶೃತಾ ಬಲ್ಲಾಳ್ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

.

Leave a Comment

error: Content is protected !!