ಜೆ ಡಿ ಎಸ್ ಅಭ್ಯರ್ಥಿಯಿಂದ ತಾಲೂಕಿನಲ್ಲಿ ಮತಯಾಚನೆ   

Suddi Udaya

 ಬೆಳ್ತಂಗಡಿ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ  ಜೆ  ಡಿ ಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ತಾಲೂಕಿನಾಧ್ಯಂತ ಬಿರುಸಿನ ಮತಯಾಚನೆ ನಡೆಸಿದರು.

ತಾಲೂಕಿನ ಹಿರಿಯ ಜೆಡಿಎಸ್ ಕಟ್ಟಾಳುವಾಗಿದ್ದ ತಾ.ಪಂ ಮಾಜಿ ಅಧ್ಯಕ್ಷ ಜತ್ತಣ್ಣ ಗೌಡ ಬೆಳಾಲು ಅವರ ಮನೆಯಲ್ಲಿ ಆಶೀರ್ವಾದ ಪಡೆದು ಮನೆ ಮನೆ ಭೇಟಿ ಮತ್ತು ಮುಖಂಡರ ಭೇಟಿ ಮಾಡಿದರು. 

ಅವರು ಹಲವೆಡೆ ಮನೆ ಮನೆಗಳಿಗೆ, ಅಂಗಡಿ ವ್ಯಾಪಾರ ಕೇಂದ್ರಗಳಿಗೆ ಹಾಗೂ ಪೇಟೆ ಪಟ್ಟಣದಲ್ಲಿ ಅಬ್ಬರದ ಪ್ರಚಾರ  ನಡೆಸಿ ಮತದಾರರಲ್ಲಿ ಮತಯಾಚನೆ  ನಡೆಸಿದರು.

Leave a Comment

error: Content is protected !!