ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 2ನೇ ಬಾರಿಗೆ ಗೆದ್ದ ಶಾಸಕ ಹರೀಶ್ ಪೂಂಜರನ್ನು ಮೇ.22 ರಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಜಿತ್ ಅರಿಗ, ನಿರ್ದೇಶಕರಾದ ನಾರಾಯಣ ಆಚಾರ್, ಶ್ರೀನಾಥ್ ಕೆ.ಎಂ. ರಮೇಶ್ ಪಲ್ಕೆ, ಹರಿಯಪ್ಪ ನಾಯ್ಕ, ಪುರಂದರ, ಅಶೋಕ್ ರೈ ಪುಂಡಿಕ್ಕು, ಪ್ರೇಮಾ ಎಂ., ಶುಭ ಉಪಸ್ಥಿತರಿದ್ದರು.

Leave a Comment

error: Content is protected !!