Uncategorizedಗ್ರಾಮಾಂತರ ಸುದ್ದಿಚಿತ್ರ ವರದಿನಿಧನಉಜಿರೆ: ಕೃಷ್ಣಮೂರ್ತಿ ಹೊಳ್ಳ ನಿಧನ by Suddi UdayaJune 7, 2023June 7, 2023 Share0 ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ ಸಹೋದರ, ವೈದಿಕ ಸಹಕಾರ ವೃತ್ತಿಯ ಕೃಷ್ಣಮೂರ್ತಿ ಹೊಳ್ಳರು (62ವ) ಜೂ.6ರಂದು ಉಜಿರೆಯ ಸ್ವಗೃಹ ಚಿತ್ರಭಾನುದಲ್ಲಿ ನಿಧನರಾದರು. ಮೃತರು ಸಹೋದರರು ಮತ್ತು ಕುಟುಂಬವರ್ಗವನ್ನು ಅಗಲಿದ್ದಾರೆ. Share this:PostPrintEmailTweetWhatsApp