ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಪೂರ್ವ ತಯಾರಿ ಸಭೆ

Suddi Udaya

ಕುವೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ಇದರ 12 ವರ್ಷದ ಗಣೇಶೋತ್ಸವ ಆಚರಣೆಯ ಪೂರ್ವ ತಯಾರಿ ಸಭೆಯು ಸಮಿತಿಯ ಅಧ್ಯಕ್ಷ ಗೋಪಿನಾಥ್ ನಾಯಕ್ ಅಧ್ಯಕ್ಷತೆಯಲ್ಲಿ ಬಯಲು ರಂಗ ಮಂದಿರದಲ್ಲಿ ಜು. 2 ರಂದು ನಡೆಯಿತು.

ಕಾರ್ಯಕ್ರಮದ ಯಶಶ್ವಿಗೆ ಸಹಕಾರ ಕೋರಿದರು. ಸಭೆಯಲ್ಲಿ ಗೌರವಾಧ್ಯಕ್ಷ ಎಸ್ ಗಂಗಾಧರ್ ಭಟ್ ಕೆವುಡೇಲು ಕಾರ್ಯಧ್ಯಕ್ಷ ದಾಮೋದರ್ ಪೂಜಾರಿ, ಕೋಶಾಧಿಕಾರಿ ಅನುಪ್ ಬಂಗೇರ, ಮಾಜಿ ಅಧ್ಯಕ್ಷ ಉಮೇಶ್ ಕುಮಾರ್, ಕಾರ್ಯಕ್ರಮದ ಸಂಘಟಕ ಚಂದ್ರಹಾಸ್ ಕೇದೆ, ಹಿರಿಯರಾದ ಗೋಪಿನಾಥ್ ದಾಸ್ ನ್ಯಾಯದಕಲ, ಜಗದೀಶ್ ಬಂಗೇರ ಕುವೆಟ್ಟು, ಪದ್ಮನಾಭ ಸಾಲಿಯನ್ ಮಾಲಾಡಿ, ಅನಂತ್ ಎಸ್ ಇರ್ವತ್ರಾಯ, ಹರಿಪ್ರಸಾದ್ ಇರ್ವತ್ರಾಯ, ದಿನೇಶ್ ಕೊಂಡೆಮಾರ್, ಕೃಷ್ಣಪ್ಪ ಪೂಜಾರಿ ಕಿನ್ನಿಗೋಳಿ, ಸೀನ ನಾಯ್ಕ್ ಮದ್ದಡ್ಕ, ರಾಮಚಂದ್ರ ನ್ಯಾಯದಕಲ, ಚಂದ್ರಶೇಖರ್ ಕೋಟ್ಯಾನ್ ಸಬರಬೈಲು, ರಾಜ್ ಕುಮಾರ್ ಭಟ್ ಪ್ರೇಮಾ ಯಂ ಬಂಗೇರ ಮದ್ದಡ್ಕ, ಮತ್ತಿತರರು ಉಪಸ್ಥಿತರಿದ್ದರು.

ಉಮೇಶ್ ಕುಮಾರ್ ಸ್ವಾಗತಿಸಿ, ಪದ್ಮನಾಭ ಸಾಲಿಯನ್ ಧನ್ಯವಾದವಿತ್ತರು

Leave a Comment

error: Content is protected !!