March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶುಭಾರಂಭ

ಉಜಿರೆ: ಟಾಟ ಇಂಡಿಕ್ಯಾಶ್ ಎಟಿಎಂ ಸೇವೆ ಶುಭಾರಂಭ

ಉಜಿರೆಯ ಟಿಬಿ ಕ್ರಾಸ್ ಕೆ ಎಮ್ ಜೆ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಟಾಟ ಇಂಡಿಕ್ಯಾಶ್ ಎಟಿಎಂ (ATM) ಸೇವೆ, ಶುಭಾರಂಭಗೊಂಡಿದೆ.

ಮಾಲಕರಾದ ಮುಹಮ್ಮದ್ ಸಅದಿ, ಪ್ರಾಸ್ತಾವಿಕ ಭಾಷಣದಲ್ಲಿ ಪರಿಸರದ ಜನರ ಬಹುಕಾಲದ ಕನಸು ನನಸಾಗಿದೆ. ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ ಹಾಗೂ ಇದರ ಅಗತ್ಯತೆಯ ಬಗ್ಗೆ ವಿವರಿಸಿದರು.

ಸೆಯದ್ ಇಸ್ಮಾಯೀಲ್ ಅಲ್ ಹಾದಿ ತಂಗಳ್, ಪ್ರಾರ್ಥನೆ ನಡೆಸಿದರು.

ಎಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಮುರಳಿ ಎನ್ ಭಟ್. ಉದ್ಘಾಟಿಸಿದರು.

ಎಸ್.ಎಂ. ತಂಗಳ್, ಸೂಫಿ ಹಾಜಿ, ಸುಮಂತ್ ಶೆಟ್ಟಿ, ಮುಹಮ್ಮದ್ ಹನೀಫ್ ಉಪಾಧ್ಯಕ್ಷರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ,ಟಿ.ಜೆ ಮೋರಸ್., ಮುಹಮ್ಮದ್ ಮಂಸೂರ್ ಎಂಕೆ, ಟೆಲಿವರ್ಕ್ಸ್ BSNL. ಸಲೀಂ, ಲಾಯಿಲ ಪಂಚಾಯತ್ ಸದಸ್ಯರು, ಸಾಹುಲ್ ಹಮೀದ್, ಇಬ್ರಾಹಿಂ ಹಾಜಿ, ಬಿ ಎಮ್ ಹುಸನಬ್ಬ, ಪ್ರಶಾಂತ್ ಶೆಟ್ಟಿ, ಜೆಯಿಸನ್ ಮೋರಸ್, ಇಸ್ಮಾಯಿಲ್ ಕಾಶಿಬೆಟ್ಟು, ಮುಹಮ್ಮದ್ ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ : ಹೋಲಿ ರಿಡೀಮರ್ ಆಂ.ಮಾ. ಶಾಲಾ ವಾರ್ಷಿಕೋತ್ಸವ

Suddi Udaya

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ, ಶಿಲಾನ್ಯಾಸ

Suddi Udaya

11ನೇ ಶತಮಾನ ಕ್ರಿ.ಶ. 1260 ರಲ್ಲಿ ನಿರ್ಮಾಣವಾದ ಕ್ಷೇತ್ರ: ಮೇ 3ರಿಂದ ನಾರಾವಿ ಬಸದಿಯ ಧಾಮ ಸಂಪ್ರೋಕ್ಷಣೆ

Suddi Udaya

ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿದ ಸ್ಟೀಲ್ ಪಾತ್ರೆ ಒಳಗೆ ವ್ಯಕ್ತಿಯ ಶವ ಪತ್ತೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬಳಂಜದಲ್ಲಿ ಗುಡ್ಡ ಕುಸಿತ, ಕುಸಿಯುವ ಭೀತಿಯಲ್ಲಿ ಮನೆ

Suddi Udaya

ಮುಡಾ ಹಗರಣದಲ್ಲಿ ಹೈಕೋರ್ಟ್‌ ತೀರ್ಪು ಬಿಜೆಪಿ ಹೋರಾಟಕ್ಕೆ ಸಂದ ಜಯ: ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಶಾಸಕ ಹರೀಶ್ ಪೂಂಜ

Suddi Udaya
error: Content is protected !!