ಗೇರುಕಟ್ಟೆ :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪುರುಷೋತ್ತಮ ಜಿ

Suddi Udaya

ಗೇರುಕಟ್ಟೆ: ಗೇರುಕಟ್ಟೆ 51ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ರಚನೆಯು ನಡೆಯಿತು.

ಅಧ್ಯಕ್ಷರಾಗಿ ಪುರುಷೋತ್ತಮ ಜಿ, ಉಪಾಧ್ಯಕ್ಷರಾಗಿ ಶರತ್ ಶೆಟ್ಟಿ ಕುಲಾಯಿ, ಉಮೇಶ ಸಂಬೊಳ್ಯ, ರತ್ನಾಕರ ಪೂಜಾರಿ ಬಳ್ಳಿ ದಡ್ಡ, ಕರುಣಾಕರ ಶೆಟ್ಟಿ ಕೊರಂಜ, ನವೀನ್ ದೋಣಿ ಪಲ್ಕೆ, ಉದಿತ್ ಕುಮಾರ್ ಬರಾಯ, ಕಾರ್ಯದರ್ಶಿಯಾಗಿ ರಂಜನ್ ಹೆರೋಡಿ, ಜತೆ ಕಾರ್ಯದರ್ಶಿಯಾಗಿ ಪುರಂದರ ಗೇರುಕಟ್ಟೆ, ಲೋಕೇಶ್ ಎನ್, ರಾಜೇಶ್ ಪೆಂರ್ಬುಡ, ಸಂಚಾಲಕರಾಗಿ ನಾಣ್ಯಪ್ಪ ಪೂಜಾರಿ ಕಲ್ಲಾಪು, ಸದಾನಂದ ಶೆಟ್ಟಿ. ವೈ, ಪದ್ಮನಾಭ ಕುಂಠಿನಿ, ಕೋಶಾಧಿಕಾರಿಯಾಗಿ ಯೋಗೀಶ್ ಸುವರ್ಣ ಅಡ್ಡ ಕೊಡಂಗೆ, ಲೆಕ್ಕ ಪರಿಶೋದಕರು ಶೇಖರ ನಾಯ್ಕ ಆಯ್ಕೆಯಾದರು.

Leave a Comment

error: Content is protected !!