25.4 C
ಪುತ್ತೂರು, ಬೆಳ್ತಂಗಡಿ
May 18, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ : ಸರ್ವಿಸ್ ಮಾಡಿ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವು

ಬೆಳ್ತಂಗಡಿ : ಸವಿ೯ಸ್ ಮಾಡಿ ಮನೆಯ ಬಳಿಯಲ್ಲಿ ಪಾಕ್೯ ಮಾಡಿದ್ದ ಬೈಕ್ ನ್ನು ಕಳ್ಳರು ಕಳವುಗೈದ ಘಟನೆ ಆ.1ರಂದು ಉಜಿರೆಯಲ್ಲಿ ನಡೆದಿದೆ
‌ಸುಂದರ ಎಂಬವರು ಜು.28ರಂದು ತಮ್ಮ ಬೈಕ್ ನ್ನು ಉಜಿರೆಯ ಶೋರೂಂ ನಲ್ಲಿ ಸರ್ವಿಸ್ ಗೆ
ಇಟ್ಟಿದ್ದು ಜು 31 ರಂದು ಸರ್ವಿಸ್ ಮಾಡಿ ಶೋರೂಂನ ಮಾಲಕರ ಮನೆಯ ಬಳಿ ಪಾರ್ಕ್ ಮಾಡಲಾಗಿತ್ತು .
ಆ 1 ರಂದು ಬೆಳಗ್ಗೆ ನೋಡಿದಾಗ ಪಾಕ್ ೯ ಮಾಡಲಾಗಿದ್ದ‌ ಬೈಕ್ ಕಳವು ಆಗಿತ್ತು . ಈ ಬಗ್ಗೆ ಉಜಿರೆ ಅನಂತ ಮೋಟರ್ಸ್ ಕಂಪನಿಯ ಮೆನೇಜರ್ ಜೋಸನ್ ಜೊಸಫ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.‌ ಕಳವಾದ ಬೈಕ್ ನ ಮೌಲ್ಯ ರೂ.‌20.ಸಾವಿರ ಎಂದು ಅಂದಾಜಿಸಲಾಗಿದೆ.‌ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಳಿಯ : ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪೂರ್ವಭಾವಿ ಸಭೆ ಹಾಗೂ ಸಮಿತಿ ರಚನೆ

Suddi Udaya

ರೈಸ್ ಮಿಲ್ ನ ಹಿಂಬದಿಯಲ್ಲಿ ನೀರು ತುಂಬಿದ ಸ್ಟೀಲ್ ಪಾತ್ರೆ ಒಳಗೆ ವ್ಯಕ್ತಿಯ ಶವ ಪತ್ತೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕಾಶಿಪಟ್ಣ ಸ.ಪ್ರೌ. ಶಾಲೆಯಲ್ಲಿ ಸ್ಥಳೀಯ ಗ್ರಾ.ಪಂ. ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಗೌರವಾರ್ಪಣೆ

Suddi Udaya

ದ್ವಿಚಕ್ರ ವಾಹನಗಳ ಅಪಘಾತ: ಮೂವರಿಗೆ ಗಂಭೀರ ಗಾಯ

Suddi Udaya

ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಪೊಲೀಸರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ, ಕಾನೂನು ಪ್ರಕಾರ ಯಾವುದೇ ನೋಟೀಸನ್ನು ನೀಡದೆ ಬಂಧನಕ್ಕೆ ಮುಂದಾಗಿರುವುದಕ್ಕೆ ಬೆಳ್ತಂಗಡಿ ವಕೀಲರ ಸಂಘದಿಂದ ತೀವ್ರ ಖಂಡನೆ

Suddi Udaya

ಕಳೆಂಜ: ನಡುಜಾರು ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ರಾಜೇಶ್ ನಿಡ್ಡಾಜೆ ಯವರಿಂದ ಸಮವಸ್ತ್ರ ವಿತರಣೆ

Suddi Udaya
error: Content is protected !!