25.5 C
ಪುತ್ತೂರು, ಬೆಳ್ತಂಗಡಿ
April 24, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ : ಸರ್ವಿಸ್ ಮಾಡಿ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವು

ಬೆಳ್ತಂಗಡಿ : ಸವಿ೯ಸ್ ಮಾಡಿ ಮನೆಯ ಬಳಿಯಲ್ಲಿ ಪಾಕ್೯ ಮಾಡಿದ್ದ ಬೈಕ್ ನ್ನು ಕಳ್ಳರು ಕಳವುಗೈದ ಘಟನೆ ಆ.1ರಂದು ಉಜಿರೆಯಲ್ಲಿ ನಡೆದಿದೆ
‌ಸುಂದರ ಎಂಬವರು ಜು.28ರಂದು ತಮ್ಮ ಬೈಕ್ ನ್ನು ಉಜಿರೆಯ ಶೋರೂಂ ನಲ್ಲಿ ಸರ್ವಿಸ್ ಗೆ
ಇಟ್ಟಿದ್ದು ಜು 31 ರಂದು ಸರ್ವಿಸ್ ಮಾಡಿ ಶೋರೂಂನ ಮಾಲಕರ ಮನೆಯ ಬಳಿ ಪಾರ್ಕ್ ಮಾಡಲಾಗಿತ್ತು .
ಆ 1 ರಂದು ಬೆಳಗ್ಗೆ ನೋಡಿದಾಗ ಪಾಕ್ ೯ ಮಾಡಲಾಗಿದ್ದ‌ ಬೈಕ್ ಕಳವು ಆಗಿತ್ತು . ಈ ಬಗ್ಗೆ ಉಜಿರೆ ಅನಂತ ಮೋಟರ್ಸ್ ಕಂಪನಿಯ ಮೆನೇಜರ್ ಜೋಸನ್ ಜೊಸಫ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.‌ ಕಳವಾದ ಬೈಕ್ ನ ಮೌಲ್ಯ ರೂ.‌20.ಸಾವಿರ ಎಂದು ಅಂದಾಜಿಸಲಾಗಿದೆ.‌ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ರಸ್ತೆಯಲ್ಲಿ ಅಡ್ಡ ಬಂದ ನಾಯಿ, ಪಿಕಪ್ ಪಲ್ಟಿ

Suddi Udaya

ಬೆಳ್ತಂಗಡಿ: ರಶ್ಮಿ ಕನ್ಸ್ಟ್ರಕ್ಷನ್ ಮಾಲಕ ಡಿ. ಆ‌ರ್. ರಾಜು ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಬಾರ್ಯ : ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ : ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ವಂ| ಫಾ. ಅಬ್ರಹಾಂ ಪಟ್ಟೇರಿ ರವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಸನ್ಮಾನ

Suddi Udaya

ಕುತ್ಲೂರು : ಬಿಜೆಪಿಯಿಂದ ಮನೆ‌ ಮನೆ ಭೇಟಿ ಕಾರ್ಯಕ್ರಮ

Suddi Udaya
error: Content is protected !!