39.6 C
ಪುತ್ತೂರು, ಬೆಳ್ತಂಗಡಿ
March 31, 2025
ತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಆ. 9 ರಂದು ಉದ್ಘಾಟನೆಗೆ ಸಜ್ಜುಗೊಂಡಿದೆ ಮಚ್ಚಿನದ ರುದ್ರಭೂಮಿ

ಮಚ್ಚಿನ ಉದ್ಘಾಟನೆಗೆ ಸಜ್ಜುಗೊಂಡಿದೆ ಮಚ್ಚಿನದ ರುದ್ರಭೂಮಿ ಹಲವು ವರ್ಷಗಳಿಂದ ದಫನಕ್ಕೆ ಸರಿಯಾದ ವ್ಯವಸ್ಥೆಗಳು ಹಾಗೂ ಕಟ್ಟಡಗಳು ಇಲ್ಲದೆ ಅಲ್ಲಲ್ಲಿ ಭೂಮಿಯಲ್ಲಿ ಸುಡಲಾಗುತ್ತಿತ್ತು ಮಳೆಗಾಲದಲ್ಲಂತೂ ಸಾರ್ವಜನಿಕರು ಪಡುತ್ತಿದ್ದ ಕಷ್ಟ ಎಷ್ಟು ಇದನ್ನೆಲ್ಲ ಮನಗಂಡು ಗ್ರಾಮ ಪಂಚಾಯತ್ ನೂತನ ಸಮಿತಿಯನ್ನು ಆರಿಸಿಕೊಂಡು ಗ್ರಾಮ ಪಂಚಾಯಿತಿಯಿಂದ, ಸಾರ್ವಜನಿಕರ, ಸಂಘ ಸಂಸ್ಥೆಗಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಇನ್ನಿತರರ ಸಹಕಾರಗಳೊಂದಿಗೆ ಕಟ್ಟಡ, ಧಪನ ಪೆಟ್ಟಿಗೆ, ನೀರಿನ ವ್ಯವಸ್ಥೆಯೊಂದಿಗೆ ರುದ್ರಭೂಮಿಯು ಸಜ್ಜುಗೊಂಡಿದೆ.

ಆ. 9 ರಂದು ಉದ್ಘಾಟನೆಗೊಲ್ಲಲಿದೆ ಈ ರುದ್ರಭೂಮಿಯ ವಿಶ್ರಾಂತಿ ಕೊಠಡಿ ಮತ್ತು ಸುತ್ತು ಇಂಟರ್ಲಾಕ್ ಇನ್ನು ಹಲವಾರು ಕೆಲಸಗಳು ಬಾಕಿ ಇದ್ದು ಸಾರ್ವಜನಿಕರ ಸಹಕಾರ ನೀಡುವಂತೆ ಸಮಿತಿಯ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ ಹಾಗೂ ಸರ್ವಸದಸ್ಯರು ತಿಳಿಸಿದ್ದಾರೆ.

Related posts

ಶುಭಾವಿವಾಹ ಧನಂಜಯಮತ್ತುಶೋಭಾ

Suddi Udaya

ಉಜಿರೆ: ವೈದ್ಯರ ದಿನಾಚರಣೆಯ ಅಂಗವಾಗಿ ಹಿರಿಯ ವೈದ್ಯ ಡಾ.ಕೆ.ಎನ್.ಶೆಣೈರವರಿಗೆ ಸನ್ಮಾನ

Suddi Udaya

ಡಿ.4: ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya

ಡಿ.27-28: ಬರೆಂಗಾಯ ಸ.ಉ.ಹಿ.ಪ್ರಾ ಶಾಲಾ ಅಮೃತ ಮಹೋತ್ಸವ

Suddi Udaya

ಬೆಳ್ತಂಗಡಿ: ನೀರಿಕ್ಷಾ ಎನ್ ನಾವರ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ಶಿರ್ಲಾಲು: ಉರುಂಬಿದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ

Suddi Udaya
error: Content is protected !!