ಪುಂಜಾಲಕಟ್ಟೆ ಬಸವನಗುಡಿ ನಿವಾಸಿ ಚಿನ್ನಸ್ವಾಮಿ ಮೇಸ್ತ್ರಿ ನಿಧನ

Suddi Udaya

ಪುಂಜಾಲಕಟ್ಟೆ : ಕುಕ್ಕಳ ಗ್ರಾಮದ ಬಸವನಗುಡಿ ನಿವಾಸಿ ಚಿನ್ನಸ್ವಾಮಿ ಮೇಸ್ತ್ರಿ (79)ವ. ರವರು ಅಲ್ಪ ಕಾಲದ ಅಸೌಖ್ಯ ದಿಂದ ಆ. 3ರಂದು ನಿಧನರಾದರು.

ಮೃತರು ಪುತ್ರ ಪುಂಜಾಲಕಟ್ಟೆ ಕಾರ್ತಿಕ್ ಇಂಟರ್ಪ್ರೈಸಸ್ ಮಾಲಕ ಅಣ್ಣಪ್ಪ ಬಿ. ಸೇರಿದಂತೆ ಪುತ್ರಿಯರಾದ ಭಾಗ್ಯಶ್ರೀ, ಶಶಿಕಲಾ, ನೇತ್ರ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ

Leave a Comment

error: Content is protected !!