ನಾಲ್ಕೂರು: ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರ ತೆರವು

Suddi Udaya

‌ನಾಲ್ಕೂರು ಗ್ರಾಮದ ಬೊಳ್ಳಜೆಯಿಂದ ಡೆಂಜೋಲಿ ರಸ್ತೆಯ ಬಗ್ಯೊಟ್ಟು ಎಂಬಲ್ಲಿ ಮರವೊಂದು ರಸ್ತೆಗೆ ಅಡ್ಡವಾಗಿ ವಾಲಿ ನಿಂತಿದ್ದು ಅರಣ್ಯ ಇಲಾಖೆ ಯವರು ತಕ್ಷಣ ಸ್ಪಂದಿಸಿ ಮರ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ಅಳದಂಗಡಿ ಉಪ ವಲಯಾರಣ್ಯಧಿಕಾರಿ ಸುರೇಶ್ ಗೌಡ,ಅರಣ್ಯ ರಕ್ಷಕ ಮಂಜುನಾಥ ಸವಲಿ, ವಾಚರ್ ವೆಂಕಪ್ಪ ಮರ ತೆರವುಗೊಳಿಸಲು ಸಹಕರಿಸಿದರು ‌.

Leave a Comment

error: Content is protected !!