25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಪೆರಿಂಜೆ ಸ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಹೊಸಂಗಡಿ: ಇಂದಿರಾಗಾಂಧಿ ವಸತಿ ಶಾಲೆ ಹೊಸಂಗಡಿಯಲ್ಲಿ ನಡೆದ ಪಡ್ಡಂದಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯ ವಿದ್ಯಾರ್ಥಿಗಳು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 8 ಪ್ರಥಮ, 8 ದ್ವಿತೀಯ, 9 ತೃತೀಯ ಬಹುಮಾನ ಪಡೆದು ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು.

ಪ್ರಥಮ ಸ್ಥಾನ ಗಳಿಸಿದ ರಕ್ಷಾ(ಕಥೆ), ಪ್ರಾಪ್ತಿ(ಅಭಿನಯ ಗೀತೆ), ಮಹಮ್ಮದ್ ಸಲೀಂ (ಧಾರ್ಮಿಕ ಪಠಣ), ಹುದಾ ಮರ್ಯಮ್ (ಇಂಗ್ಲೀಷ್ ಕಂಠಪಾಠ), ಅಕ್ಷತಾ(ಲಘು ಸಂಗೀತ) , ಸಾನ್ವಿ(ಭಕ್ತಿಗೀತೆ), ಅಶ್ವಿತಾ (ಕನ್ನಡ ಕಂಠಪಾಠ), ಅಕ್ಷಿತ್ (ಛದ್ಮವೇಷ)

ದ್ವಿತೀಯ ಸ್ಥಾನ ಹುದಾ ಮರ್ಯಮ್ (ಆಶುಭಾಷಣ), ಅಶ್ವಿತಾ(ಕಥೆ), ಪ್ರಾಪ್ತಿ(ಲಘು ಸಂಗೀತ), ರಶ್ಮಿತಾ(ಹಿಂದಿ ಕಂಠಪಾಠ), ಶರತ್ (ಮಿಮಿಕ್ರಿ), ತನುಷ್ (ಧಾರ್ಮಿಕ ಪಠಣ), ವಿನಿತ್ (ಚಿತ್ರಕಲೆ), ಭುವನ್(ಕ್ಲೇ ಮಾಡೆಲಿಂಗ್),

ತೃತೀಯ ಸ್ಥಾನ ಶಶಾಂಕ್ (ಕ್ಲೇ ಮಾಡೆಲಿಂಗ್), ಹಸನ್ ಸಹದ್ (ಧಾರ್ಮಿಕ ಪಠಣ), ವರ್ಷಿತ್(ಛದ್ಮವೇಷ), ಲಿಖಿತ್ (ಆಶುಭಾಷಣ), ಪ್ರಶ್ಮಾ(ಅಭಿನಯ ಗೀತೆ), ರಜತ್(ಚಿತ್ರಕಲೆ), ತನುಷ್(ಭಕ್ತಿಗೀತೆ), ಸಮೀಕ್ಷಾ.(ಧಾರ್ಮಿಕ ಪಠಣ),
ಅಕ್ಷತಾ (ಕನ್ನಡ ಕಂಠಪಾಠ) ಬಹುಮಾನ ಪಡೆದುಕೊಂಡಿದ್ದಾರೆ.

Related posts

ಮದ್ದಡ್ಕ ಮಸೀದಿ ಬಳಿ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂ.ಮಾ. ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

Suddi Udaya

ಓಡಿಲ್ನಾಳ ಸ.ಉ.ಪ್ರಾ‌. ಶಾಲಾ ವಾರ್ಷಿಕೋತ್ಸವ ‘ಸಾಂಸ್ಕ್ರತಿಕ ಸಿಂಚನ’

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ ಶಾಲೆಗೆ ಟೇಬಲ್ ಕೊಡುಗೆ

Suddi Udaya

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya
error: Content is protected !!