April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಪೆರಿಂಜೆ ಸ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಹೊಸಂಗಡಿ: ಇಂದಿರಾಗಾಂಧಿ ವಸತಿ ಶಾಲೆ ಹೊಸಂಗಡಿಯಲ್ಲಿ ನಡೆದ ಪಡ್ಡಂದಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯ ವಿದ್ಯಾರ್ಥಿಗಳು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 8 ಪ್ರಥಮ, 8 ದ್ವಿತೀಯ, 9 ತೃತೀಯ ಬಹುಮಾನ ಪಡೆದು ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು.

ಪ್ರಥಮ ಸ್ಥಾನ ಗಳಿಸಿದ ರಕ್ಷಾ(ಕಥೆ), ಪ್ರಾಪ್ತಿ(ಅಭಿನಯ ಗೀತೆ), ಮಹಮ್ಮದ್ ಸಲೀಂ (ಧಾರ್ಮಿಕ ಪಠಣ), ಹುದಾ ಮರ್ಯಮ್ (ಇಂಗ್ಲೀಷ್ ಕಂಠಪಾಠ), ಅಕ್ಷತಾ(ಲಘು ಸಂಗೀತ) , ಸಾನ್ವಿ(ಭಕ್ತಿಗೀತೆ), ಅಶ್ವಿತಾ (ಕನ್ನಡ ಕಂಠಪಾಠ), ಅಕ್ಷಿತ್ (ಛದ್ಮವೇಷ)

ದ್ವಿತೀಯ ಸ್ಥಾನ ಹುದಾ ಮರ್ಯಮ್ (ಆಶುಭಾಷಣ), ಅಶ್ವಿತಾ(ಕಥೆ), ಪ್ರಾಪ್ತಿ(ಲಘು ಸಂಗೀತ), ರಶ್ಮಿತಾ(ಹಿಂದಿ ಕಂಠಪಾಠ), ಶರತ್ (ಮಿಮಿಕ್ರಿ), ತನುಷ್ (ಧಾರ್ಮಿಕ ಪಠಣ), ವಿನಿತ್ (ಚಿತ್ರಕಲೆ), ಭುವನ್(ಕ್ಲೇ ಮಾಡೆಲಿಂಗ್),

ತೃತೀಯ ಸ್ಥಾನ ಶಶಾಂಕ್ (ಕ್ಲೇ ಮಾಡೆಲಿಂಗ್), ಹಸನ್ ಸಹದ್ (ಧಾರ್ಮಿಕ ಪಠಣ), ವರ್ಷಿತ್(ಛದ್ಮವೇಷ), ಲಿಖಿತ್ (ಆಶುಭಾಷಣ), ಪ್ರಶ್ಮಾ(ಅಭಿನಯ ಗೀತೆ), ರಜತ್(ಚಿತ್ರಕಲೆ), ತನುಷ್(ಭಕ್ತಿಗೀತೆ), ಸಮೀಕ್ಷಾ.(ಧಾರ್ಮಿಕ ಪಠಣ),
ಅಕ್ಷತಾ (ಕನ್ನಡ ಕಂಠಪಾಠ) ಬಹುಮಾನ ಪಡೆದುಕೊಂಡಿದ್ದಾರೆ.

Related posts

ಕಬಡ್ಡಿ ಪಂದ್ಯಾಟ: ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಕೊಜಪ್ಪಾಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಬೆಳ್ತಂಗಡಿಯಲ್ಲಿ ಶ್ರೀ ಪಾರಿಜಾತ ರಿಯಲ್ ಎಸ್ಟೇಟ್ ಶುಭಾರಂಭ

Suddi Udaya

ಮಾ.10: ವೇಣೂರು 33ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಮಾ.31-ಎ.4: ಸುಲ್ಕೇರಿ ನಾವರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಮಾ.31 ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Suddi Udaya

ಕೊಕ್ಕಡ: ಕೊಟ್ಟಿಗೆಯಲ್ಲಿ ಪತ್ತೆಯಾದ 12 ಅಡಿ ಉದ್ದದ ಕಾಳಿಂಗ ಸರ್ಪ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಪ್ರಕಾಶ್

Suddi Udaya
error: Content is protected !!