ಸಾರಥ್ಯ ಸೇವಾ ಸಂಘದ 7ನೇ ವಾರ್ಷಿಕ ಮಹಾಸಭೆ

Suddi Udaya

ಕಲ್ಯಾಣಪುರ ಪಂಚಾಯತ್ ನ ನೂತನ ಅಧ್ಯಕ್ಷ, ಸಂಘದ ಸದಸ್ಯ ನಾಗರಾಜ ಕುಂದರ್ ರಿಗೆ ಸನ್ಮಾನ

ಸಾರಥ್ಯ ಸೇವಾ ಸಂಘದ 7ನೇ ವಾರ್ಷಿಕ ಮಹಾ ಸಭೆಯು ಹೋಟೇಲ್ ಡಯಾನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ನೇಮಿರಾಜ ಆರಿಗ ಅವರ ಅಧ್ಯಕ್ಷತೆಯಲ್ಲಿ ಸೆ.23ರಂದು ಜರುಗಿತು.
ಸಂಘದ ಕಾರ್ಯದರ್ಶಿ ಅಂಬಾ ಪ್ರಸಾದ್ ವಾಷಿ೯ಕ ವರದಿಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ಕಲ್ಯಾಣಪುರ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ಸದಸ್ಯರಾದ ನಾಗರಾಜ ಕುಂದರ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಹೂವಯ್ಯ ರೇವೆ೯ಗಾರ್ ಹಾಗೂ ಸಂಘದ ಸವ೯ ಸದಸ್ಯರು ಹಾಜರಿದ್ದರು.ರವಿ
ಅಲೆವೂರು ಕಾಯ೯ಕ್ರಮವನ್ನು ನಿರೂಪಿಸಿ, ವಂದಿಸಿದರು.

Leave a Comment

error: Content is protected !!