24.6 C
ಪುತ್ತೂರು, ಬೆಳ್ತಂಗಡಿ
May 18, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾರಾವಿ ಭಾರತ್ ಪ್ರೆಂಡ್ಸ್ ವತಿಯಿಂದ ಕಬಡ್ಡಿ ಪಂದ್ಯಾಟ: ಸುಲ್ಕೇರಿ ಜೆಕೆ ಅಟ್ಯಾಕರ್ಸ್ ತಂಡ ಪ್ರಥಮ ಸ್ಥಾನ

ನಾರಾವಿ: ನಾರಾವಿ ಭಾರತ್ ಪ್ರೆಂಡ್ಸ್ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟವು ಅ.1 ರಂದು ನಾರಾವಿಯಲ್ಲಿ ನಡೆಯಿತು.

ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಜೆಕೆ ಅಟ್ಯಾಕರ್ಸ್, ಸುಲ್ಕೇರಿ , ದ್ವಿತೀಯ ಮಾರಿಗುಡಿ ಇಂಚರ, ಪಿಲ್ಯ, ತೃತೀಯ: ವಿ ಎಸ್ ಅಳಿಯೂರು, ಚತುರ್ಥ ಶಿವಶಕ್ತಿ ಕುತ್ಲೂರು ಇವರು ಪಡೆದುಕೊಂಡಿದ್ದಾರೆ.

ಬೆಸ್ಟ್ ರೈಡರ್ ಆಗಿ ದೀಕ್ಷಿತ್, ಶಿವಶಕ್ತಿ ಕುತ್ಲೂರು , ಬೆಸ್ಟ್ ಡಿಫ಼ೆಂಡರ್ ವರುಣ್, ಜೆಕೆ ಅಟ್ಯಾಕರ್ಸ್, ಸುಲ್ಕೇರಿ,ಬೆಸ್ಟ್ ಆಲ್ರೌಂಡರ್ ರಂಜಿತ್, ಇಂಚರ ಪಿಲ್ಯ, ಹೀರೋ ಆಫ಼್ ದಿ ಟೂರ್ನಮೆಂಟ್: ವಿಘ್ನೇಶ್, ಜೆಕೆ ಅಟ್ಯಾಕರ್ಸ್, ಸುಲ್ಕೇರಿ. ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ತಂಡಗಳ ಮಾಲಕರು, ತಂಡದ ವ್ಯವಸ್ಥಾಪಕರು, ಆಟಗಾರರು, ಅಮೆಚೂರು ಕಬಡ್ಡಿ ಅಸೋಸಿಯೇಷನ್ (ರಿ), ವಲಯ ಕಬಡ್ಡಿ ಯೂನಿಯನ್ (ರಿ), ಶಿವಶಕ್ತಿ ಫ಼್ರೆಂಡ್ಸ್ ಕ್ಲಬ್‌‌ (ರಿ) ನ ಪದಾಧಿಕಾರಿಗಳು ಮತ್ತು ಸದಸ್ಯರು, ತೀರ್ಪುಗಾರರು, ಸ್ಕೋರರ್ಸ್,ಲೈನ್ ಅಂಪೈರ್ಸ್, ವೀಕ್ಷಕ ವಿವರಣೆಗಾರರು‍, ಪಂದ್ಯಾಟದ ಪೋಷಕರು, ದಾನಿಗಳು, ಸಹಕರಿಸಿದರು.

,

Related posts

ಉಜಿರೆಯಲ್ಲಿ ಟ್ರಾಫಿಕ್ ಪೊಲೀಸರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮತ್ತು ಕಾನೂನು ಪಾಲನ ಕುರಿತು ಮಾಹಿತಿ ಕಾರ್ಯ

Suddi Udaya

ಕೊಯ್ಯೂರು ಸ. ಹಿ. ಪ್ರಾ. ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ: ಅಧ್ಯಕ್ಷರಾಗಿ ಕೇಶವ ಗೌಡ , ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಸಾಲ್ಯಾನ್

Suddi Udaya

ಆ 9-15 ಬೆಳ್ತಂಗಡಿಯಲ್ಲಿ ಶ್ರೀಮದ್ ಭಾಗವತ ಪ್ರವಚನ ಸಪ್ತಾಹ,

Suddi Udaya

ಬೆಳ್ತಂಗಡಿ ಮಹಿಳಾ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಉಮಾ ಆರ್. ರಾವ್, ಉಪಾಧ್ಯಕ್ಷರಾಗಿ ರಶ್ಮಿ ಪಟವರ್ಧನ್ ಆಯ್ಕೆ

Suddi Udaya

ಬಳಂಜ: ಅಟ್ಲಾಜೆ ಕ್ರಿಕೆಟರ್ಸ್ ತಂಡದಿಂದ ಮಾನವೀಯ ಕಾರ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊರ್ವರಿಗೆ ರೂ 23 ಸಾವಿರ ಹಸ್ತಾಂತರ

Suddi Udaya

ಗುರುವಾಯನಕೆರೆ – ಉಪ್ಪಿನಂಗಡಿ ಮುಖ್ಯ ರಸ್ತೆಯ ಕುಲಾಲ ಮಂದಿರದ ಬಳಿ ಬೃಹತ್ ಮರಗಳು ರಸ್ತೆಯ ಅಂಚಿನಲ್ಲಿದ್ದು ತೆರವುಗೊಳಿಸುವಂತೆ ಹರೀಶ್ ಕಾರಿಂಜ ಒತ್ತಾಯ

Suddi Udaya
error: Content is protected !!