24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕವರದಿ

ಅ.15-22: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಅ. 15 ರಿಂದ 22ರ ವರೆಗೆ ನಡೆಯಲಿವೆ. ಪ್ರತಿದಿನ ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಪ್ರತಿ ದಿನ ಸಂಜೆ 6 ಗಂಟೆಯಿಂದ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ. 15 : ಕುಮಾರಿ ಮಹಿಮಾ ಭಟ್ ಸರ್ಪಂಗಳ, ದರ್ಬೆ, ಪುತ್ತೂರು: ಶಾಸ್ತ್ರಿಯ ಸಂಗೀತ
ಅ. 16, : ವೈ.ಜಿ. ಶ್ರೀಲತಾ ನಿಕ್ಷಿತ್, ಬೆಂಗಳೂರು: ವೀಣಾವಾದನ, ಅ.17: ಸರ್ವೇಶ್ ದೇವಸ್ಥಳಿ ಉಜಿರೆ: , ಸಂಗೀತ, ಅ.18 : ಶ್ರೀದೇವಿ ಸಚಿನ್, ಧರ್ಮಸ್ಥಳ: ಸುಗಮ ಸಂಗೀತ, ಅ.19: ಗುರುವಾರ: ಕುಮಾರಿ ಗ್ರೀಷ್ಮಾ ಕಿಣಿ ಮತ್ತು ಕುಮಾರಿ ಶ್ವೇತಾ ಕಾಮತ್, ಮಂಗಳೂರು: ದಾಸವಾಣಿ, ಅ.20: ಕೆ. ಪ್ರಣೀತ ಬಳ್ಳಕ್ಕುರಾಯ, ಉಡುಪಿ: ಶಾಸ್ತ್ರಿ ಸಂಗೀತ, ಅ.21: ಕುಮಾರಿ ವೈಷ್ಣವಿ ವಿ. ಭಟ್, ಮಂಗಳೂರು: ಸ್ಯಾಕ್ಸೋಫೋನ್ ವಾದನ. ಅ.22: ಯಶಸ್ವಿನಿ ಉಳ್ಳಾಲ್, ಮಂಗಳೂರು ಮತ್ತು ಕುಮಾರಿ ಭಾಗ್ಯಶ್ರೀ ಎಂ.ಪಿ., ಚಿಕ್ಕಮಗಳೂರು: ಸುಗಮಸಂಗೀತ ನಡೆಯಲಿದೆ.

Related posts

ಉಜಿರೆ: ಫಾರೆಸ್ಟರ್ ಲೋಕೇಶ್ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಡಿವೈನ್ ಪಾರ್ಕ್ ಸಾಲಿಗ್ರಾಮ, ಇದರ ಅಂಗ ಸಂಸ್ಥೆಗಳಲ್ಲಿ ಒಂದಾದ ವಿವೇಕ ಜಾಗ್ರತ ಬಳಗದಿಂದ ಮಳೆಗಾಗಿ ಪ್ರಾರ್ಥನೆ

Suddi Udaya

ಪೆರಿಂಜೆಯ ಶಾಲೆಯಲ್ಲಿ ಉಜಿರೆಯ ಶ್ರೀ ಧ. ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya

ಬಳಂಜ ಗ್ರಾ.ಪಂ. ನಲ್ಲಿ ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಸೌತಡ್ಕ ಬಯಲು ಗಣಪನಿಗೆ ವಾರ್ಷಿಕ ಮೂಡಪ್ಪ ಸೇವೆಯ ಸಂಭ್ರಮ   

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸುವರ್ಣ ಸಂಭ್ರಮದ ಪ್ರಯುಕ್ತ ‘ಸುವರ್ಣ ಸೇವಾ ವನಮಹೋತ್ಸವ’

Suddi Udaya
error: Content is protected !!