ಧರ್ಮಸ್ಥಳದಲ್ಲಿ ಡಾ. ಹೆಗ್ಗಡೆಯವರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಅಂಗವಾಗಿ ಛದ್ಮವೇಷ ಸ್ಪರ್ಧೆ

Suddi Udaya

ಧಮ೯ಸ್ಥಳ : ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಅಂಗವಾಗಿ ಶನಿವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಛದ್ಮವೇಷ ಸ್ಪರ್ಧೆಯ ಫಲಿತಾಂಶ : ಸೂಪರ್ ಸೀನಿಯರ್ ವಿಭಾಗ : ಸಾಮರ್‌ಸೆಟ್ ಬಳಗ (ಪ್ರಥಮ), ರಂಗಶಿವ ಕಲಾ ತಂಡ (ದ್ವಿತೀಯ) ಹಾಗೂ ತುಳುನಾಡ ವೈಭವ (ಪ್ರೋತ್ಸಾಹಕ) ಸೀನಿಯರ್ ವಿಭಾಗ: ದೇವಸ್ಥಾನ ಸೇವಾ ಕೌಂಟರ್ ಬಳಗ (ಪ್ರಥಮ), ಪ್ರಕಾಶ ಬಳಗ (ದ್ವಿತೀಯ)ಮಹಿಳಾ ವಿಭಾಗ : ಅಲಾ ಮತ್ತು ಬಳಗ (ಪ್ರಥಮ), ಶಿಲ್ಪಕಲಾ ಬಳಗ ತಂಡ (ದ್ವಿತೀಯ), ತುಳುವೆರೆ ಬಳಗ (ತೃತೀಯ), ಜಲಜ ಬಳಗ (ದೇವಸ್ಥಾನ)

ಪ್ರೋತ್ಸಾಹಕ ಪ್ರೌಢಶಾಲಾ ವಿಭಾಗ : ಶ್ರೀ ಧ.ಮ.ಅ. ಪ್ರೌಢಶಾಲೆ (ಪ್ರಥಮ), ರಶ್ಮಿ ತಂಡ (ದ್ವಿತೀಯ)ಪ್ರಾಥಮಿಕ ಶಾಲಾ ವಿಭಾಗ : ಕಿಶೋರ್ ಬಳಗ (ಪ್ರಥಮ), ಜಯಾ ಜೈನ್ (ದ್ವಿತೀಯ), ಅವಿಷ್ಕಾರ್ ಶೆಟ್ಟಿ (ತೃತೀಯ)

ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಪ್ರೋತ್ಸಾಹಿಸಿದರು. ಹಾಗೂ ಕುಟುಂಬಸ್ಥರು ಕುಟುಂಬಸ್ಥರು ಉಪಸ್ಥಿತರಿದ್ದು ಸ್ಪರ್ಧಿಗಳನ್ನು ಹುರಿದುಂಬಿಸಿದರು.

Leave a Comment

error: Content is protected !!